
‘ಒಂದು ಊರಿನ ಕಥೆ’ ಮಲಯಾಳಂ ಕಾದಂಬರಿಯ ಕನ್ನಡಾನುವಾದ. ಎಸ್.ಕೆ. ಪೊಟ್ಟೆಕ್ಕಾಟ್ಸ್ ಅವರ ಮೂಲ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಈ ಕೃತಿಯನ್ನು ಕೆ.ಕೆ.ನಾಯರ್ ಮತ್ತು ಅಶೋಕ್ ಕುಮಾರ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಒಂದು ರಿಜಿಸ್ಟರ್ ಪತ್ರ, ಹೊಸ ಸಂಬಂಧಿಕರು, ಕುಂಜಪ್ಪು, ಸೈನಿಕ, ಹುಟ್ಟುಹಬ್ಬದೌತಣ ಮತ್ತು ಸೇನಾಕಥೆ, ಇಲಂಜಿಪೊಯಿಲ್, ತುರ್ಕಿ ಸೈನ್ಯ, ಅಪ್ಪಾಣಿಜ್ಯ, ಮನೆಪಾಯ, ಹೆಣ್ಣು ಪಡೆ ಪುನಃ ಇಲಂಜಿಪೊಯಿಲ್ ನಲ್ಲಿ, ಪೆಯಿಂಟರ್ ಕುಂಜಪ್ಪು, ಅರಿವಿನ ಉಗಮಸ್ಥಾನಗಳು, ಕಿಟ್ಟನ್ ರೈಟರ್, ದಂಗೆ, ಆಕಾಶದಲ್ಲಿನ ಶತ್ರು, ಆಯಿಷ, ಹೆಣ್ಣು ಹೊನ್ನು ಮತ್ತು ಪೊಲೀಸ್, ಮನುಷ್ಯನ ಮೂಳೆ ಮತ್ತು ರಂಜೆ ಹೂವಿನಮಾಲೆ, ಮರ್ಕಟನ್ ಗೂರ್ಖನೂ, ವೇಣುಗೋಪಾಲ, ಅಪ್ಪುವಿನ ಕೃಷಿಕ್ಷೇತ್ರದಲ್ಲಿ, ದಂಗೆಯ ದಮನ, ಸಾವಿನ ಗಾಡಿ ವಿಚಾರಗಳನ್ನು ಕೃತಿ ಒಳಗೊಂಡಿದೆ.
©2025 Book Brahma Private Limited.