
‘ದುಡಿಯಾ’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕಾದಂಬರಿಯಾಗಿದೆ. ವಿಶ್ವಾಸ ಪಾಟೀಲ ಈ ಕೃತಿಯ ಮೂಲ ಲೇಖಕರಾಗಿದ್ದಾರೆ. ಛತ್ತಿಸಗಡದಲ್ಲಿ ನಡೆದಂತಹ ವಿಚಾರಗಳ ಕುರಿತು ‘ದುಡಿಯಾ’ ಮಾತನಾಡುತ್ತದೆ. ಒಮ್ಮೊಮ್ಮೆ ಕಲ್ಪಿತ ಮತ್ತು ಸತ್ಯವು ಒಂದೇ ನಾಣ್ಯದ ಎರಡು ಮುಖಗಳಾಗಿರುತ್ತವೆ. ಮತ್ತೆ ಕೆಲಮೊಮ್ಮೆ ವಾಸ್ತವದ ವ್ಯಕ್ತಿಚಿತ್ರ ಮತ್ತು ಘಟನೆಗಳು ಅವಾಸ್ತವದಂತೆ ಕಳಾಹೀನವಾಗಿರುತ್ತವೆ. ಆದರೆ ವಾಸ್ತವದ ವ್ಯಕ್ತಿ ಮತ್ತು ಘಟನೆಗಳ ಚಹರೆಯು ವಾಸ್ತವಕ್ಕಿಂತ ಹೆಚ್ಚು ಸತ್ಯ ಹೆಚ್ಚು ಒರಿಜನಲ್ ಆಗಿರುತ್ತದೆ ಎನ್ನುತ್ತದೆ ಈ ಕೃತಿ.
©2025 Book Brahma Private Limited.