ನಿರಂಕುಶ ಪ್ರಭುತ್ವ ಮತ್ತು ರೈತ ಹೋರಾಟ

Author : ಜಿ. ಅಮೃತಾ

₹ 30.00




Published by: ಗೌರಿ ಮಿಡಿಯಾ ಟ್ರಸ್ಟ್
Address: ಬೆಂಗಳೂರು

Synopsys

ಪ್ರೊ. ಅಮಿತ್ ಬಾಧುರಿ ಅವರ ವೈಚಾರಿಕ ಲೇಖನಗಳ ಸಂಗ್ರಹ ಕೃತಿ-ನಿರಂಕುಶ ಪ್ರಭುತ್ವ ಮತ್ತು ರೈತ ಹೋರಾಟ. 

About the Author

ಜಿ. ಅಮೃತಾ
(03 April 1932)

ಕವಯತ್ರಿ ಅಮೃತಾ ಜಿ ಅವರು 1932 ಏಪ್ರಿಲ್ 3 ರಂದು ಜನಿಸಿದರು. ತಂದೆ ಪ್ರೊ. ಎಸ್. ವೆಂಕಟನರಸಿಂಹಾಚಾರ್, ತಾಯಿ ರಾಮಮ್ಮ. 'ಪ್ರಥಮ, ಕೂಲಿಯಿಂದ ಶಾಲೆಗೆ, ಹಾಸ್ಯ ಸಲಾಡ್ ನಗೆಬರಹ’ ಅವರ ಪ್ರಮುಖ ಸಂಕಲನಗಳು. ಹಬ್ಬ ಹಲವಾರು - ಹೊಸ ರುಚಿ ನೂರಾರು ಪಾಕಶಾಸ್ತವನ್ನು ರಚಿಸಿದ್ದಾರೆ. ’Nutrition Society of India ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಯು.ಎಸ್.ಎ. ಗೋಧಿ ಸಂಸ್ಥೆ ನವದೆಹಲಿ ಏರ್ಪಡಿಸಿದ್ದ ಅಡುಗೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ’ ಗಳಿಸಿದ್ದಾರೆ. ಫೆಮಿನಾ ಸ್ಯಾವಿ, ಟಿಟಿಕೆ ಇತ್ಯಾದಿ ಸಂಸ್ಥೆಗಳು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆಸಿದ ಅಡುಗೆ ಸ್ಪರ್ಧೆಗಳಲ್ಲಿ ...

READ MORE

Related Books