ಬುದ್ಧ ಮಾರ್ಗ ಮತ್ತು ಫಲ!

Author : ಸಿ.ಎಚ್. ರಾಜಶೇಖರ್

Pages 401

₹ 225.00




Year of Publication: 2015
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: #658, 3ನೇ ಅಡ್ಡ ರಸ್ತೆ, ಟೀಚರ್‍ಸ್ ಕಾಲೋನಿ, ಅನೇಕಲ್ ಮುಖ್ಯ ರಸ್ತೆ, ಚಂದಾಪುರ, ಬೆಂಗಳೂರು
Phone: 7829068573

Synopsys

ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ಬುದ್ಧ ಮಾರ್ಗ ಮತ್ತು ಫಲ. ಬುದ್ಧನ ಚಿಂತನೆಗಳ ಹಿನ್ನೆಲೆಯಲ್ಲಿ ನಡೆಸಿದ ಜಿಜ್ಞಾಸೆಗಳು ಇಲ್ಲಿವೆ. ಮನುಷ್ಯ ಜೀವನ ಸಾರ್ಥಕತೆಗೆ ಬುದ್ಧನ ಚಿಂತನೆಗಳೇ ಅಂತಿಮ. ಆವುಗಳ ಫಲವೇ ಮನುಷ್ಯತ್ವ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಬುದ್ಧನ ಚಿಂತನೆಗಳು ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ವಿಚಾರಗಳ ಬರೆಹಗಳಿರುವ ಪುಸ್ತಕವಿದು. 25 ಸಂಪುಟಗಳ ಸಮಗ್ರ ಬುದ್ಧ ಸಾಹಿತ್ಯ ಮಾಲೆಯಡಿ ಈ ಕೃತಿಯನ್ನು ಪ್ರಕಟಿಸಲಾಗಿದೆ. ಈ ಕೃತಿಯು 57 ಶೀರ್ಷಕೆಗಳಾದ, ಸಿದ್ಧಾರ್ಥ ಗೌತಮನ ಕೊನೆಯ ಮುತ್ತು, ಸುರಸುಂದರಿಯರ ನಡುವೆ ಸಿದ್ಧಾರ್ಥ ಗೌತಮ, ಮಹಾಮಾತೆಯ ಕೊನೆಯ ಕ್ಷಣಗಳು, ಯಾರು ಬೇಕಾದರೂ ರಾಜರಾಗಬಹುದು ನೀವೇನು ಮಾಡುವಿರಿ, ನೀವು ಹೇಗೆ ಮನುಷ್ಯರಾಗಬಹುದು, ಜಾತಿಯನ್ನು ಧಮನಿಸಿದ ಮಾತಂಗನ ಮಹಾಕಥೆ, ಬ್ರಾಹ್ಮಣ್ಯದಿಂದ ಕೂಡಿದ ಬ್ರಾಹ್ಮಣರ ಕರೆದು ತಾ, ಆ ಚಿನ್ನದ ನವಿಲಿನ ರನ್ನದ ಕಥೆ, ಧರ್ಮಸ್ಮಿತನೇ ನನ್ನ ಮಗನೆಂದ ಬೋಧಿಸತ್ವ,  ನಾನು ಕೊಲ್ಲಲಾರೆ ಎಂದನಾ ದೊರೆ, ಇದ್ದುದ್ದ ಬೇಡೆಂದು ನೀಡಿ ಬಂದ ಆದರೆ,  ಕ್ಷಮಿಸಿ ಯಾರೂ ಇಲ್ಲದ ಸ್ಥಳದಲ್ಲಿ ನಾನಿರುತ್ತೇನೆ, ಆ ಐವರು ಹೇಳಿದ ಕಥೆ ಅಲ್ಪದ್ದಲ್ಲ, ಎಲ್ಲೋ ಕುರಿಮರಿ ಕೂಗುತಿದೆ ವೇದನೆಯಲ್ಲಿ, ಬುದ್ಧಾಯಣದಿಂದ ರಾಮಾಯಣವೋ ರಾಮಾಯಣದಿಂದ ಬುದ್ಧಾಯಣವೋ, ಭವ್ಯಕ್ಕೆ ಹೂವ ಚೆಲ್ಲಿ ದಿವ್ಯನಾದನಾ ಸುಮನ, ಬಡಗಿ ಹಂದಿಯ ಪದ್ಮವ್ಯೂಹ , ನಿಮಗೇನು ಬೇಕು, ಎಲ್ಲಾದರೂ ಚಿನ್ನದ ಜಿಂಕೆ ಇರುವುದೇ, ತನಗಾಗಿ ತನ್ನವರಿಗಾಗಿ ತನ್ನ ಭವಿಷ್ಯಕ್ಕಾಗಿ, ಆಕೆ ಬಯಸಿದಳು ಆತ ಬಂದ ಆದರೆ, ಆಕೆ ಕಾಮ ಪ್ರೇಮ ಮತ್ತು ಅಶಾಶ್ವತೆಯನ್ನೂ ಗೆದ್ದಳು, ಆ ಬಡಗಿ ಬ್ರಾಹ್ಮಣ ಹೇಳಿದ ಕಥೆ, ಹಾಸಿಗೆಗೆ ಬಾ ಎಂದಳಾ ತಾಯಿ, ಹುಡುಕಿ ಬಂದಿತು ಒಡೆದ ಅನ್ನದ ಪಾತ್ರೆ, ಆತ ವೀರ ಈಕೆ ಜ್ಞಾನಿ ಆದರೂ, ಒಳಗಣ್ಣು ಮತ್ತು ಹೊರಗಣ್ಣು, ದೊರೆ ಎಂದರೆ ಹೇಗಿರಬೇಕು, ಬುದ್ಧ ತಾ ಸ್ಥಾಪಿಸಲಾರೆ ಕೆಟ್ಟ ಇತಿಹಾಸವೆಂದ, ಹೀಗಾಗಿದ್ದು ಹೀಗಾಗಿದ್ದುದ್ದರಿಂದ, ಋಣ ತೀರಿಸದ ಬಾಳು ವ್ಯರ್ಥವೆಂದನಾ ರಾಜ, ಲೋಕವೇ ವಿಭಿನ್ನ ನಾನೇನು ವರವ ಬೇಡಲಿ, ಈಗ ಅವನಿಂದ ನನಗೇನಾಗಬೇಕು ಎಂದಳಾಕೆ, ಕ್ಷೌರಿಕ ಏನನ್ನು ಕಂಡು ಹೀಗಾದೆ, ಜ್ಞಾನದಿಂದಲೇ ಮಂಗಳವೆಂದ ಬುದ್ಧ, ಅಲ್ಪಕ್ಕಾಗಿ ಅಪಾರವ ಕಳೆದುಕೊಂಡವನೇ ಮೂರ್ಖ, ಕಾಮವನ್ನು ಮೃತ್ಯುವನ್ನು ತಲೆಯ ಮೇಲೆ ಹೊತ್ತು ತಿರುಗಿದಳಾಕೆ, ಪ್ರಿಯದೊಳ್ ಅಪ್ರಿಯತೆ ಅಡಗಿವುದು ಅರಿಯಿರೆಂದ ಬುದ್ಧ, ಕೇಳಿದ್ದನ್ನೆಲ್ಲ ಕೊಡುವ ಗಡಿಗೆ ಆದರೆ,  ದುರ್ಬಲರ ರಕ್ಷಿಸುವುದೇ ಪ್ರಬಲರ ಧರ್ಮ, ರಾಜಾ ಕುರುಧರ್ಮವ ನಮಗೂ ಕೊಡು, ಪ್ರಭು ತಮ್ಮ ಅಂತಿಮ ಸಂದೇಶವೇನು?, ಇಲ್ಲಿ ಯಾರನ್ನೂ ಸುಡದ ಸ್ಥಳವಿಲ್ಲ,  ಧರ್ಮ ತನಗೆ ತಾನೇ ಉತ್ತರಾಧಿಕಾರಿ ಏಕೆಂದ ಬುದ್ಧ?, ಕಾಲಚಕ್ರದೊಳ್ ಕಾಮಚಕ್ರದ ಲೀಲೆ ಕಂಡಿರೇನ್, ರಾಜ ಆಲೋಚಿಸದಿರೆ ರಾಜ್ಯವೇ ನಷ್ಟ, ಭಂತೆ ನೀವೇಕೆ ಭಿಕ್ಷುವಾದಿರಿ,  ನಾವೇಕೆ ದ್ವೇಷವನ್ನು ಜಯಿಸಬೇಕು?, ಚಂಡಾಲ ಸಹೋದರರ ಬಂಡಾಯದ ಕಥೆ, ಹೊಗಳಿದರೆ ಹೊಸತನ ಬಾರದು, ನಿನ್ನಿಂದ ನೀ ಪಾಪಿಯಾಗದೆ ಪುಣ್ಯವಂತನಾಗೆಂದ ಬುದ್ಧ, ರಾಜ ಭ್ರಷ್ಟನಾದರೆ ಕಪ್ಪೆಗೂ ಕಷ್ಟವೆಂದ, ಧರ್ಮಯಜ್ಞ ಎಂದರೆ ಏನು, ಕಾಯ್ದಿಟ್ಟ ಖಾಸಗಿ, ಪ್ರೀತಿ ಏಕೆ, ಜಲರಾಕ್ಷಸ ಪ್ರಶ್ನೆ, ಮಾದ್ರಿ ಪ್ರಲಾಪಿಸಿದಳು ಎಲ್ಲಿ? ಎಲ್ಲಿ? ಎಲ್ಲಿ ನನ್ನಮಕ್ಕಳು, ಇವುಗಳನ್ನು ಒಳಗೊಂಡಿರುತ್ತದೆ. 

About the Author

ಸಿ.ಎಚ್. ರಾಜಶೇಖರ್

ಲೇಖಕ ಸಿ.ಎಚ್. ರಾಜಶೇಖರ್ ಅವರು ಸಮಗ್ರ ಬುದ್ಧ ಸಾಹಿತ್ಯ ಮಾಲೆ ಬಿಡಿ ಸಂಪುಟಗಳನ್ನು ರಚಿಸಿದ್ದಾರೆ. 'ಬುದ್ಧ ತನ್ನ ತಾ ಗೆದ್ದವನೇ ಸಂಗ್ರಾಮ ವಿಜೇತನೆಂದ', 'ಬುದ್ಧ ಜ್ಞಾನದ ಔಷಧಕ್ಕೆ ಸಂಭಾವನೆ ಇಲ್ಲೆಂದ', 'ಬುದ್ಧ ನಿನ್ನ ಅಂತರಂಗದ ಧ್ವನಿಯೇ ಭಾಗ್ಯವೆಂದ', 'ಬುದ್ಧ ಹೀಗೆ ಬದುಕಿ ಮೃತ್ಯುವನ್ನು ಜಯಿಸಿರೆಂದ', 'ಸಿದ್ಧಾರ್ಥ ಗೌತಮ ಬುದ್ಧನಾದ ಪರಿ', 'ಬುದ್ಧ ನಂದನ ಬೀಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ', 'ಬುದ್ಧ ಮೋಹ ನಿರ್ಮೋಹಗಳ', 'ಬುದ್ಧ ನೀ ಅಲ್ಲೇ ನಿಲ್ಲೆಂದ ಅಂಗುಲೀಮಾಲಾ', 'ಬುದ್ಧನ ಸಂಧಿಸಿದ ಅಮ್ರಪಾಲಿ ಗಂಗೆಯಂತಾದಳು', 'ಬುದ್ಧ ಸಾಸಿವೆಕಾಳಲ್ಲಿ ಸಾಸಿರ ಕಥೆ ಸಾರಿದ ಕಿಸಾಗೋತಮಿಗೆ', 'ಹೆಣ್ಣು ಎಂದರೆ ...

READ MORE

Related Books