ಕರ್ನಾಟಕದಲ್ಲಿ ಬೌದ್ಧ ಧರ್ಮದ ಪುನರುಜ್ಜೀವನ

Author : ಬಿ.ಕೆ.ಎಸ್. ವರ್ಧನ್

Pages 452

₹ 360.00




Year of Publication: 2014
Published by: ಶಿಕ್ಷಣ ಸಂಗ್ರಾಮ ಪ್ರಕಾಶನ
Address: ಧಾರವಾಡ.

Synopsys

ಲೇಖಕ ಬಿ.ಕೆ.ಎಸ್. ವರ್ಧನ್ ಅವರು ರಚಿಸಿದ ಕೃತಿ-ಕರ್ನಾಟಕದಲ್ಲಿ ಬೌದ್ಧ ಧರ್ಮದ ಪುನರುಜ್ಜೀವನ. ದೇಶದಲ್ಲಿ ಬೌದ್ಧ ಧರ್ಮವು ತೀರಾ ಪುರಾತನವಾದರೂ ಅದಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ಕನ್ನಡದಲ್ಲಿ ಬರಲು ತೀರಾ ತಡವಾಯಿತು. ಬೌದ್ಧ ಧರ್ಮದ ಸ್ಥಾಪನೆಯೂ ತೀರಾ ಹಳೆಯದು. ಆದರೆ, ಆ ಬಗ್ಗೆ ಶಾಸನಗಳ ಪಠ್ಯ ಸಿಗುವುದು ವಿಳಂಬ ವಾಯಿತು. ಇಂತಹ ಸಂಗತಿಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬೌದ್ಧ ಧರ್ಮದ ಪುನರುಜ್ಜೀವನ ಕುರಿತು ಜಿಜ್ಞಾಸೆ ನಡೆಸಿದ ಕೃತಿ ಇದು.

About the Author

ಬಿ.ಕೆ.ಎಸ್. ವರ್ಧನ್

ಬಿ.ಕೆ.ಎಸ್. ವರ್ಧನ್ ಅವರು ಮೂತಲಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತುಪ್ಪದ ಕುರಹಟ್ಟಿ ಗ್ರಾಮದವರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ (ಕೆ.ಇ.ಎಸ್. ಶ್ರೇಣಿಯ ಹಿರಿಯ) ನೂತನ ನಿರ್ದೇಶಕರಾಗಿದ್ದರು. ಕೃತಿಗಳು: ಕರ್ನಾಟಕದಲ್ಲಿ ಬೌದ್ಧ ಧರ್ವದ ಪುನರುಜ್ಜೀವನ ...

READ MORE

Related Books