ದುಡಿಮೆಯೇ ನನ್ನ ದೇವರು

Author : ಕಯ್ಯಾರ ಕಿಞ್ಣಣ್ಣ ರೈ

Pages 300

₹ 270.00




Year of Publication: 1995
Published by: ಕಿಣ್ಣಣ್ಣ ರೈ -80 ಅಭಿನಂದನಾ ಸಮಿತಿ
Address: 872, 4ನೇ ಕ್ರಾಸ್, ಎಂ.ಸಿ. ವಿಸ್ತರಣೆ, ವಿಜಯನಗರ, ಬೆಂಗಳೂರು-560040

Synopsys

ಕಯ್ಯಾರ ಕಿಞ್ಙಣ್ಣ ರೈ ಅವರಿಗೆ 8-6-1995ಕ್ಕೆ 80 ವರ್ಷ ತುಂಬುತ್ತಿದ್ದ ಹಿನ್ನೆಲೆಯಲ್ಲಿ ಕಿಣ್ಣಣ್ಣ ರೈ-80 ಅಭಿನಂದನಾ ಸಮಿತಿಯು ಸಿದ್ಧತೆ ನಡೆಸಿದ್ದರಿಂದ ಕವಿ ಕಯ್ಯಾರ ಕಿಞ್ಙಣ್ಣ ರೈ ಅವರು ತಮ್ಮ ಆತ್ಮಕಥನವನ್ನು ಬರೆದಿದ್ದೇ ಈ ಕೃತಿ-’ದುಡಿಮೆಯೇ ನನ್ನ ದೇವರು’. ಈ ಕೃತಿಯಲ್ಲಿ ಅವರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದೇ ಪ್ರತಿಪಾದಿಸಿದ್ದಾರೆ.

About the Author

ಕಯ್ಯಾರ ಕಿಞ್ಣಣ್ಣ ರೈ
(08 June 1915 - 09 August 2015)

 ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ, ಅಖಿಲಭಾರತ ಮಟ್ಟದಲ್ಲಿ ಜರುಗಿದ 66 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ 1915ರ ಜೂನ್ 8 ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕೇರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರೂ ಆಗಿದ್ದರು. ಅಲ್ಲದೆ ಕಾಸರಗೋಡು ತಾಲೂಕನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಸಹ ಹೋರಾಟ ಮಾಡಿದವರು.. ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನು ರಚಿಸಿದ್ದಾರೆ. ಕಾರ್ನಾಡ ಸದಾಶಿವರಾವ, ...

READ MORE

Related Books