`ಎಳನಿಂಬೆ’ ರಾಮದಾಸ್ ಅವರ ಆತ್ಮಕಥನವಾಗಿದೆ. ಈ ಆತ್ಮಚರಿತ್ರೆ ಒಂದು ಸಾಹಸಗಾಥೆ. ಬಾಲ್ಯದಲ್ಲಿನ ತಮ್ಮ ಬಡತನದ ದೆಸೆಯಿಂದಾಗಿ ಎದುರಾದ ಅತೀವ ದುಃಖಮಯ ಸನ್ನಿವೇಶಗಳನ್ನು ಪುಟ್ಟ ಬಾಲಕನಾಗಿ ಮುಗ್ಧತೆಯಿಂದ ಸ್ವೀಕರಿಸಿದ ರೀತಿ, ಅವರ ತಾಳ್ಮೆ ನಾವು ಮೆಚ್ಚುವಂತಿದೆ. ಅಂಥ ಕಷ್ಟದ ಕುಲುಮೆಯಲ್ಲಿ ಬೆಂದು ಪಕ್ವವಾಗಿ ಎಂಥ ಪರಿಸ್ಥಿತಿಯಲ್ಲೂ ಸಾಹಿತ್ಯದ ನಂಟು ಬಿಡದೆ, ಓದಿಗೆ ಬೆನ್ನು ತೋರಿಸದೆ ಮುಂದೆ ಎಲ್ಲ ಪ್ರಕಾರಗಳಲ್ಲೂ ಕೃತಿ ರಚನೆ ಮಾಡಿ ಪ್ರಶಸ್ತಿಗಳಿಸಿದ ಲೇಖಕರ ಬಾಲ್ಯದ ಕಥೆ.
©2023 Book Brahma Private Limited.