ಪ್ರಗತಿಪರ, ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ ಹಾಗೂ ನ್ಯಾಯಕ್ಕಾಗಿ ಯಾವುದೇ ರಾಜಿ ಇಲ್ಲದೆ ದಿಟ್ಟತನದಿಂದ ಹೋರಾಟ ನಡೆಸುತ್ತಿರುವ ತೀಸ್ತಾ ಅವರನ್ನು ಪರಿಚಯಿಸುವ ಕೃತಿ. ತಮ್ಮ ತಾತ ಮತ್ತು ತಂದೆಯ ಪ್ರಭಾವವನ್ನು, ಪತ್ರಕರ್ತರಾಗಿ ತಮ್ಮ ಆರಂಭಿಕ
ವೃತ್ತಿಯನ್ನು ಬಾಬರಿ ಮಸೀದಿ ಉರುಳಿದ ನಂತರ ಮುಂಬೈಯನ್ನು ಅಲುಗಾಡಿಸಿದ ಹಿಂಸೆಯ ಸಂದರ್ಭದಲ್ಲಿ ತಾವು ಗಳಿಸಿದ ರಾಜಕೀಯ ಪ್ರೌಢಿಮೆಯನ್ನು, ಸಂಗಾತಿ ಜಾವೇದ್ ಅವರೊಂದಿಗೆ ನಡೆದ ಸಾಮಾಜಿಕ ಚಟುವಟಿಕೆಗಳನ್ನು ಗೊಧ್ರಾದ ಮೊದಲ ಹಾಗೂ ನಂತರ ಗುಜರಾತಿನಲ್ಲಿ ಘಟಿಸಿದ್ದನ್ನು ಇಲ್ಲಿ ದಾಖಲಿಸಿದ್ದಾರೆ.
ತೀಸ್ತಾ ಅವರ ಪುಸ್ತಕವನ್ನು ಹಿರಿಯ ಪತ್ರಕರ್ತೆ ಎಸ್. ಸತ್ಯಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2025 Book Brahma Private Limited.