‘ಜೋಳಿಗೆಯ ಪವಾಡ’ ಯೋಗ ಸಾಧಕ, ಲೇಖಕ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ ಆತ್ಮ ಚರಿತ್ರೆ. ಇಲ್ಲಿ ಜೋಳಿಗೆಯ ಪವಾಡ ಶೀರ್ಷಿಕೆಯಡಿಯಲ್ಲಿ ನಾಲ್ಕು ಅನುಬಂಧಗಳಲ್ಲಿ ವಿಚಾರಗಳನ್ನು ಪ್ರಸ್ತಾಪ ಮಾಡಲಾಗಿದೆ. ಅನುಬಂಧ ಒಂದರಲ್ಲಿ ತಿರುಕ ವಾಙ್ಮಯ, ಅನುಬಂಧ ಎರಡರಲ್ಲಿ ವಿವಿಧ ಸಂಸ್ಥೆಗಳು, ಅನುಬಂಧ ಮೂರರಲ್ಲಿ ವಿಶ್ವಸ್ತ ಸಮಿತಿಯ ಸದಸ್ಯರು, ಅನುಬಂಧ ನಾಲ್ಕರಲ್ಲಿ ಅಖಾಡಾ ತಯಾರಿಕೆ ಎಂಬ ವಿಭಾಗಗಳಲ್ಲಿ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಗಳ ಆತ್ಮಚರಿತ್ರೆಯನ್ನು ಬರೆಯಲಾಗಿದೆ.
©2023 Book Brahma Private Limited.