ಕೊಟ್ಟೂರಪ್ಪ ಕನ್ನಡದ ಪ್ರಮುಖ ನಟರು. ಕನ್ನಡ ರಂಗಭೂಮಿಯ ಅವಿಭಾಜ್ಯ ಅಂಗವಾಗಿ ಕಾಣಿಸಿಕೊಂಡ ಇವರು ಸುಮಾರು ಏಳೆಂಟು ವರ್ಷಗಳ ಕಾಲ ಕನ್ನಡ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದಾರೆ. ಉತ್ತಮ ಗಾಯಕರಾಗಿ ,ಶ್ರೇಷ್ಠ ನಟರಾಗಿ ಕಾಣಿಸಿಕೊಂಡವರು. ಡಾ. ಕೆ.ಬಿ.ಪ್ರಭುಪ್ರಸಾದ್ ಅವರು ಕೊಟ್ಟೂರಪ್ಪ ಅವರ ಜೀವನ ವೃತ್ತಾಂತವನ್ನು ಅವರ ಮೂಲಕವೇ ಪಡೆದುಕೊಂಡು , ನಂತರ ಅದನ್ನೆ ಆತ್ಮ ಕಥನದಲ್ಲಿ ರೂಪಿಸಿಕೊಂಡಿದ್ದಾರೆ.
©2025 Book Brahma Private Limited.