ಎನ್.ಪಿ. ಶಂಕರನಾರಾಯಣರಾವ್ ಅವರ ಆತ್ಮಕತೆ 'ಒಂದೇ ಕಾಲು ಮೂರು ಕೋಲು'. ನಾಡಿನ ಹಿರಿಯ ಲೇಖಕರಲ್ಲಿ ಒಬ್ಬರಾದ ಎನ್.ಪಿ.ಶಂಕರನಾರಾಯಣರಾವ್, ಸೂಕ್ಷ್ಮ ಸಾಹಿತ್ಯದ ಸಂವೇದನೆ, ವಸ್ತುನಿಷ್ಠ ವಿಮರ್ಶಾದೃಷ್ಠಿ, ವ್ಯಾಪಕ ಅಧ್ಯಯನ ಮತ್ತು ತಲಸ್ಪರ್ಶಿ ವಿಶ್ಲೇಷಣೆ ಎಲ್ಲವನ್ನು ಆಳವಾಗಿ ಮೈಗೂಡಿಸಿಕೊಂಡವರು.
ವಿವಿಧ ಮಾನಸಿಕ ಶಾಸ್ತ್ರಗಳ ಮಾನದಂಡಗಳನ್ನು, ಸಿದ್ಧಾಂತಗಳನ್ನು, ತಾತ್ವಿಕ ನೆಲೆಗಳನ್ನು ಕಂಡುಂಡು ಅನುಭವಿಸಿರುವ ಮತ್ತು ಅದ್ಭುತ ಎನಿಸುವ ಸಮಗ್ರ ಜೀವನಾನುಭವ ಹೊಂದಿರುವ ಲೇಖಕರು. ಈ ಕೃತಿ ಅವರ ಬದುಕು-ಬರೆಹಗಳನ್ನು ಒಳಗೊಂಡಿದೆ.
©2025 Book Brahma Private Limited.