ಎಚ್.ಎಸ್. ದೊರೆಸ್ವಾಮಿ ಅವರು ಸ್ವಾತಂತ್ಯ್ರಯೋಧರು. ಹತ್ತು ಹಲವು ಪ್ರಗತಿಪರ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದವರು. ಅನ್ಯಾಯಕ್ಕೆ ಪ್ರತಿಭಟನೆಯೇ ಮೊದಲ ಅಸ್ತ್ರ ಎಂಬುದು ಅವರ ನಿಲುವು. ತಮ್ಮ ಬದುಕಿನುದ್ದಕ್ಕೂ ಹೋರಾಟ ಮಾಡುತ್ತಲೇ ಬಂದು, ಶೋಷಣೆಯನ್ನು ವಿರೋಧಿಸುವ ಮೂಲಕ ಹೋರಾಟಗಾರರಿಗೆ ಮಾದರಿಯಾದವರು. ಅವರು ತಮ್ಮ ಜೀವನವನ್ನು ಒಮ್ಮೆ ಹಿಂತಿರುಗಿ ನೋಡಿ ವಿಶ್ಲೇಷಿಸಿದ ಬರೆಹವಿದು.
©2023 Book Brahma Private Limited.