ಬಿತ್ತಿದ ಬೆಳೆ

Author : ಜಿ. ಬಿ. ಜೋಶಿ

Pages 146

₹ 1.00




Year of Publication: 1947
Published by: ಮನೋಹರ ಗ್ರಂಥ ಮಾಲಾ
Address: ಸುಭಾಷ್‌ ರೋಡ್‌, ಹೊಸಯೆಲ್ಲಪುರ್‌, ಧಾರವಾಡ 580001
Phone: 9845447002

Synopsys

ಬಿತ್ತಿದ ಬೆಳೆ ಜಿ. ಬಿ. ಜೋಷಿ ಅವರು ಸಂಪಾದಿಸಿರುವ ಕೃತಿಮಾಲಿಕೆಯಲ್ಲಿ ಪ್ರಕಟವಾದ ಶಿವರಾಮ ಕಾರಂತರ ನಾಟಕ.  ರಂಗಭೂಮಿಯ ಕುರಿತಾಗಿ ವಿಶಿಷ್ಟ ಪ್ರಯೋಗಶೀಲತೆಯಿಂದ ತೊಡಗಿಸಿಕೊಂಡಿದ್ದ ಕಾರಂತರು, ತಮ್ಮ ರಂಗಕೃತಿಗಳ ಮೂಲಕವು ಅದನ್ನು ಒತ್ತಿಹೇಳಿದವರು. ಅವರ ರಂಗ ಪಠ್ಯಗಳೆಲ್ಲವೂ ಇಂಥ ವಿಶೇಷತೆಗಳೊಂದಿಗೇ ಇರುತ್ತವೆ, ಇದು ಅಂಥ ಒಂದು ಪಠ್ಯವಾಗಿದೆ.

About the Author

ಜಿ. ಬಿ. ಜೋಶಿ
(26 July 1904)

ಪದ್ಮಶ್ರೀ ಗೋವಿಂದ ಭೀಮಾಚಾರ್ಯ ಜೋಶಿ ಇವರು 1904 ಜುಲೈ 26 ರಂದು ಗದಗ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು. ಜಿ.ಬಿ.ಜೋಶಿಯವರು 1933 ರಲ್ಲಿ ಮನೋಹರ ಗ್ರಂಥಮಾಲೆಯನ್ನು ಬೆಟಗೇರಿ ಕೃಷ್ಣಶರ್ಮ ಹಾಗೂ ಚುಳಕಿ ಗೋವಿಂದರಾವ ಇವರ ಜೊತೆಗೂಡಿ ಪ್ರಾರಂಭಿಸಿದರು. ಈ ಪ್ರಕಾಶನ ಸಂಸ್ಥೆಯ ಮೂಲಕ ಅನೇಕ ಖ್ಯಾತ ಲೇಖಕರನ್ನುಕನ್ನಡ ಸಾಹಿತ್ಯಕ್ಕೆ ಪ್ರಥಮವಾಗಿ ಪರಿಚಯಿಸಿದರು.  1959 ರಲ್ಲಿ  ಹೊರಬಂದ ರಜತ ವರ್ಷದ ಕಾಣಿಕೆಯಾದ “ನಡೆದು ಬಂದ ದಾರಿ” ಮೂರು ಸಂಪುಟಗಳಲ್ಲಿ ಪ್ರಕಟವಾಯಿತು. ಈ ಹೊತ್ತಿಗೆಯಲ್ಲಿ ಪ್ರಕಟವಾದ ಕೀರ್ತಿನಾಥ ಕುರ್ತಕೋಟಿಯವರ ಕನ್ನಡ ಸಾಹಿತ್ಯದ ಸಮಗ್ರ ವಿಮರ್ಶೆ, ವಿಮರ್ಶಾಲೋಕದಲ್ಲಿ ಹೊಸ ಆಯಾಮವನ್ನು ತೆರೆಯಿತು. ಆ ಬಳಿಕ ವಿಮರ್ಶೆಯ ನಿಯತಕಾಲಿಕೆ  “ಮನ್ವಂತರ”ವನ್ನು ಪ್ರಾರಂಭಿಸಿದರು. ಜಿ.ಬಿ.ಜೋಶಿಯವರು ...

READ MORE

Related Books