ನಳದಮಯಂತಿ

Author : ಕೆರೂರು ವಾಸುದೇವಾಚಾರ್ಯ

Pages 137

₹ 8.00




Year of Publication: 1945
Published by: ವಾಸುದೇವ ಸಾಹಿತ್ಯ ರತ್ನಮಾಲೆ

Synopsys

ನಳದಮಯಂತಿ, ಕೆರೂರು ವಾಸುದೇವಾಚಾರ್ಯ ಅವರ ಕೃತಿಯಾಗಿದೆ. ಇದುನಾಟಕ ಕೃತಿಯಾಗಿದೆ. ಪುರಾಣದ ವಸ್ತುವೊಂದು ತನ್ನದೇ ಬಗೆಯಲ್ಲಿ ವರ್ತಮಾನಕ್ಕೆ ಸ್ಪಂದಿಸುವ ಬಗೆಯನ್ನು ಇಲ್ಲಿ ಕಾಣಬಹುದು. 

About the Author

ಕೆರೂರು ವಾಸುದೇವಾಚಾರ್ಯ
(15 October 1866 - 09 January 1921)

ಹೊಸಗನ್ನಡ ಪ್ರಾರಂಭದ ಗಮನಾರ್ಹ ಕಾದಂಬರಿಗಳಲ್ಲೊಂದಾದ ‘ಇಂದಿರೆ’ಯ ಕರ್ತೃ ಕೆರೂರು ವಾಸುದೇವಾಚಾರ್ಯರು 1866 ಅಕ್ಟೋಬರ್‌ 15 ಬಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ ಜನಿಸಿದರು. ನಳದಮಯಂತಿ ನಾಟಕವನ್ನು ರಚಿಸಿ ರಂಗದ ಮೇಲೂ ಪ್ರಯೋಗ ಮಾಡಿದ ಮೊದಲಿಗರು.ವಿಚಾರ ಪೂರ್ಣ ಸಂವೇದನಾಶೀಲತೆಯನ್ನು ಕಾದಂಬರಿಯಲ್ಲಿ ತರುವುದೇ ಇವರ ಪ್ರಮುಖ ಉದ್ದೇಶ. ಹಾಸ್ಯವನ್ನು ಬೆರೆಸಿ ಕಥೆಯ ಆಕರ್ಷಣೆಯನ್ನು ಹೆಚ್ಚಿಸುವುದು ಕೆರೂರರ ಅಭಿವ್ಯಕ್ತಿಯ ವೈಶಿಷ್ಟ . ಆನಂತರ “ಯದು ಮಹಾರಾಜ, ಭಾತೃಘಾತಕ ಔರಂಗಜೇಬ, ವಾಲ್ಮೀಕಿ ವಿಜಯ, ಯವನ ಸೈರಂ” ಎಂಬ ಐದು ಕಾದಂಬರಿಗಳನ್ನು ರಚಿಸಿದರು. “ಪ್ರೇಮ ವಿಜಯ, ತೊಳೆದ ಮುತ್ತು, ಬೆಳಗಿದ ದೀಪಗಳು” ಕಥಾ ಸಂಗ್ರಹಗಳು. ವಸಂತ ಯಾಮಿನಿ (ಷೇಕ್ಸ್‌ಪಿಯರನ ಮಿಡ್ ...

READ MORE

Related Books