ಚಂದ್ರಗುಪ್ತ

Author : ಅಮರೇಂದ್ರ ಹೊಲ್ಲಂಬಳ್ಳಿ

Pages 104

₹ 110.00




Year of Publication: 2022
Published by: ಆಕೃತಿ ಪುಸ್ತಕ
Address: 31/1, ನೆಲಮಹಡಿ, 12ನೇ ಮುಖ್ಯರಸ್ತೆ, ಗಾಯತ್ರಿನಗರ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು - 560010
Phone: 098866 94580, 080-2340 9479

Synopsys

‘ಚಂದ್ರಗುಪ್ತ’ ಅಮರೇಂದ್ರ ಹೊಲ್ಲಂಬಳ್ಳಿ ಅವರು ರಚಿಸಿರುವ ನಾಟಕವಾಗಿದೆ. ಉಪನಂದ: ಸಾಕು ನಿಲ್ಲಿಸಿ ಮಂತ್ರಿಗಳೇ, ದುಡಿಯಲೆಂದೇ ಹುಟ್ಟಿ ದವರು ದುಡಿಯಬೇಕು. ಭೋಗಿಸಲೆಂದೇ ಹುಟ್ಟಿದವರು ದುಡಿಯಬೇಕು. ಭೋಗಿಸಲೆಂದೆ ಹುಟ್ಟಿದವರು ಭೋಗಿಸಬೇಕು. ಅದು ಅವರವರ ಕರ್ಮಫಲ ಅಷ್ಟೇ. ಯಾವುದಕ್ಕೆ ಯಾವುದನ್ನೂ ತಾಳ ಹಾಕದೆ ಸುಮ್ಮನೆ ತೆರಿಗೆ ಕಟ್ಟಲು ನಿಮ್ಮ ಗೌರವಾನ್ವಿತ ಬಡವರಿಗೆ. (ಆಯ್ದಭಾಗ)

About the Author

ಅಮರೇಂದ್ರ ಹೊಲ್ಲಂಬಳ್ಳಿ

1968 ಕೋಲಾರ ಜಿಲ್ಲೆಯ ಹೊಲ್ಲಂಬಳ್ಳಿಯಲ್ಲಿ ಜನಿಸಿದ ಅಮರೇಂದ್ರ ಹೊಲ್ಲಂಬಳ್ಳಿ, 1994ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮರುಮಾತು (ವಿಮರ್ಶಾ ಲೇಖನಗಳ ಸಂಕಲನ) ಸೇರಿದಂತೆ ಹಲವು ಕೃತಿಗಳನನ್ನು ಪ್ರಕಟಿಸಿದ್ದಾರೆ. ‘ಕಾಯ’ ಇವರ ಕಾದಂಬರಿ.  ...

READ MORE

Related Books