ಲೇಖಕ ಟಿ.ಪಿ. ಕೈಲಾಸಂ ಅವರ ನಾಟಕ ಕೃತಿ-ಸೂಳೆ ಅಥ್ವಾ ಒಲವಿನ ಕೊಲೆ. ಮೊದಲನೇ ವಿಟ, ಎರಡನೇ ವಿಟ, ಸೂಳೆ, ಸೂಳೆಯ ತಾಯಿ, ಸೂಳೆಯ ಮಗಳು, ಲೇಡಿ ಶಿವದಾಸ ಅಯ್ಯರ್, ನಂಜ-ಜವಾನ್-ಈ ಪಾತ್ರಗಳ ಮೂಲಕ ಸಮಾಜದ ಕರಾಳ ವ್ಯವಸ್ಥೆಯನ್ನು ಪ್ರೇಕ್ಷಕರೆದುರು ಇಡುವ ಪ್ರಯತ್ನ ಇಲ್ಲಿದೆ. ಅಪ್ರಾಪ್ತ ಬಾಲಕನೊಬ್ಬ (ಎರಡನೇ ವಿಟ) ಸೂಳೆಯಲ್ಲಿ ಅನರಕ್ತನಾಗುವ ಪರಿ ಹಾಗೂ ಬಾಲಕನ ಬಾಳೆ ಹಾಳಾಗುವ ಮತ್ತು ಇಂತಹ ವ್ಯವಸ್ಥೆಯನ್ನು ಕಾಪಿಟ್ಟುಕೊಳ್ಳುತ್ತಾ ಬಂದ ದುಷ್ಕರ್ಮಿಗಳ ಸಂಚನ್ನು ಈ ನಾಟಕ ಧ್ವನಿಸುತ್ತದೆ.
©2024 Book Brahma Private Limited.