ಕರುಣೆಯ ಕಂದ

Author : ಮುದೇನೂರು ಸಂಗಣ್ಣ

Pages 128

₹ 60.00




Year of Publication: 2015
Published by: ಲೋಹಿಯಾ ಪ್ರಕಾಶನ
Address: ಕಪ್ಪಗಲ್ಲು ರಸ್ತೆ, ಬಳ್ಳಾರಿ.

Synopsys

ಖ್ಯಾತ ಜಾನಪದ ತಜ್ಞ ಡಾ. ಮುದೇನೂರು ಸಂಗಣ್ಣ ಅವರ ನಾಟಕ ಕೃತಿ-ಕರುಣೆಯ ಕಂದ. ರಂಗಭೂಮಿಗೆ ಕೊಟ್ಟ ಸುಂದರ ಕಾಣಿಕೆ. ಭಯೋತ್ಪಾದಕ, ನರಹಂತಕ, ಅಂಗುಲಿಮಾಲ ತನ್ನ ಕ್ರೌರ್ಯದಿಂದ ಹೊರಬಂದು ಬೌದ್ಧ ಭಿಕ್ಷುವಾಗಿ ಜೀವನ ಸಾಗಿಸುವ, ಪರಿವರ್ತನೆ ಹಾದಿಯಲ್ಲಿ ಜೀವನ ಸಂತೃಪ್ತಿ ಕಾಣುವ ಕಥಾ ವಸ್ತುವಿನ ನಾಟಕವಿದು. ತರ್ಕಬದ್ಧ ಮಾತುಗಳಿಂದ, ಅಭಿವ್ಯಕ್ತಿಯ ಲಾಲಿತ್ಯದಿಂದ, ಭಾಷೆಯ ಸಂಯಮದ ಬಳಕೆಯಿಂದ ನಾಟಕದ ‘ಚೆಲವು’ ಹೆಚ್ಚಾಗಿದೆ.

About the Author

ಮುದೇನೂರು ಸಂಗಣ್ಣ

ಅವಿಭಜಿತ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದವರು.ತಂದೆ ಕೊಟ್ರಬಸಪ್ಪ. ದೊಡ್ಡ ಜಮೀನುದಾರರು. ರಾಷ್ಟ್ರೀಯವಾದಿ. ಮದನಪಲ್ಲಿಯ ಥಿಯಾಸಫಿ ಕಾಲೇಜಿನಲ್ಲಿ ಓದು ಆರಂಭವಾಗಿ, ತೆಲುಗು ಕಲಿಯಲು ಅವಕಾಶ ಸಿಕ್ಕಿತ್ತು.ಮಹರ್ಷಿ ಆರವಿಂದರ ತತ್ವಗಳೆಡೆಗೆ ಒಲವು ಬೆಳೆಸಿಕೊಂಡಿದ್ದು ಬ್ರಹ್ಮಚಾರಿಯಾಗೇ ಉಳಿಯಲು ನಿಧರಿಸಿದ್ದು, ತಂದೆಯ ಒತ್ತಾಯದ ಮೇರೆಗೆ ಮದುವೆಯಾದರು. ಮುಂದೆ ತಂಬಾಕಿನ ವ್ಯಾಪಾರದಿಂದ ನಿಪ್ಪಾಣಿಯ ಸಂಪರ್ಕ ಬಂದು ಮರಾಠಿಯೂ ಕಲಿತರು. ಚಿಗಟೇರಿ ಗ್ರಾ.ಪಂ. ಅಧ್ಯಕ್ಷರೂ ಆಗಿದ್ದರು. ತಾಲೂಕು ಮಂಡಳಿ ಸದಸ್ಯರೂ ಆಗಿದ್ದರು. ವಿಧಾನಸಭೆಗೆ ಸ್ಪರ್ಧಿಸಿ ( 1962) ಸೋತರು. ಜಾನಪದ ಸಾಹಿತ್ಯದತ್ತ ಒಲವು ಬೆಳೆಯುತ್ತಾ ಹೋಗಿ, ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯರೂ ಆಗಿದ್ದರು.  ಬಳ್ಳಾರಿ ...

READ MORE

Related Books