ಜರಾಸಂಧಿ

Author : ಶ್ರೀರಂಗ (ಆದ್ಯ ರಂಗಾಚಾರ್ಯ)

Pages 93

₹ 1.00




Year of Publication: 1948
Published by: ಕರ್ನಾಟಕ ಸಂಘ ಪ್ರಕಾಶನ
Address: ಸಂಝಗಿರಿ ಸದನ, ಮುಂಬಯಿ-4

Synopsys

ಶ್ರೀರಂಗ ಅವರು ಬರೆದ ಸಾಮಾಜಿಕ ನಾಟಕ-ಜರಾಸಂಧಿ. ದೇಶದ ಸ್ವಾತಂತ್ಯ್ರ ಆಂದೋಳನದ ಚರಿತ್ರೆಯು ಇಲ್ಲಿಯ ಕಥಾ ವಸ್ತು. ದೇಶಕ್ಕೆ ಸ್ವಾತಂತ್ಯ್ರ ಸಿಗುವ ಕನಿಷ್ಠ 20 ವರ್ಷಗಳ ಪೂರ್ವದಲ್ಲಿ ಆಂದೋಳನ ತೀವ್ರಗೊಂಡಿದ್ದು, ಇದರ ಪ್ರತಿನಿಧಿಯಾಗಿ ಪಾಂಡಪ್ಪ, ಬಿಂದೂರಾಯ ಹಾಗೂ ಮಂದಾಕಿನಿ ಪಾತ್ರಗಳಿವೆ.

About the Author

ಶ್ರೀರಂಗ (ಆದ್ಯ ರಂಗಾಚಾರ್ಯ)
(26 September 1904 - 17 October 1984)

ಶ್ರೀರಂಗ’ ಎಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ಕನ್ನಡ ನಾಟಕ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿದ ನಾಟಕಕಾರರು. ಅವರ ತಂದೆ ವಾಸುದೇವಾಚಾರ್ಯ ಜಾಗೀರದಾರ್ ಮತ್ತು ತಾಯಿ ರಮಾಬಾಯಿ. ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ 1904ರ ಸೆಪ್ಟೆಂಬರ್ 26ರಂದು ಜನಿಸಿದರು. ವಿಜಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, 1921ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ಬಿ. ಎ. (1925) ಪರೀಕ್ಷೆಯಲ್ಲಿ ಉತ್ತೀರ್ಣರಾದರು. 1925ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು 1928ರಲ್ಲಿ ಭಾರತಕ್ಕೆ ಮರಳಿದರು. ಕೆಲವು ಕಾಲ ಹಾಫ್‍ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು 1930ರಲ್ಲಿ ...

READ MORE

Related Books