ಕಣ್ಣ ಕಾಡು-ಗೆ ಬೆಳಕು

Author : ಸತ್ಯಮಂಗಲ ಮಹಾದೇವ

Pages 194

₹ 150.00




Year of Publication: 2017
Published by: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ
Address: ಗೋಕುಲ ಮೂರನೆಯ ಹಂತ ಮೈಸೂರು - 570002
Phone: 9740941126

Synopsys

 ಪ್ರೊ ಕೆ.ಈ. ರಾಧಾಕೃಷ್ಣ ಅವರ ಸಾಹಿತ್ಯ ಕೃಷಿ ಕುರಿತ ಟಿಪ್ಪಣಿಗಳ ಸಂಗ್ರಹ ಇದು. ಸತ್ಯಮಂಗಲ ಮಹದೇವ ಅವರು ವಿವಿಧ ಲೇಖಕರಿಂದ ಸಂಗ್ರಹಿಸಿದ  ಲೇಖನಗಳು ಇಲ್ಲಿವೆ.  

 ಪ್ರೊ. ಜಿ. ವೆಂಕಟಸುಬ್ಬಯ್ಯ.  ಪ್ರೊ. ಮಲ್ಲೇಪುರ ಜಿ. ವೆಂಕಟೇಶ, ಡಾ ಜಿ.ಬಿ. ಹರೀಶ್, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ. ಬೋರಲಿಂಗಯ್ಯ, ಪ್ರೊ. ಎಸ್ ಜಿ. ಸಿದ್ದರಾಮಯ್ಯ, ಡಾ ಎಚ್. ಎಲ್. ಪುಷ್ಪ, ಎಚ್.ಸಿ ಭಾಗ್ಯ ಸೇರಿದಂತೆ ವಿವಿಧ ವಿದ್ವಾಂಸರು ರಾಧಾಕೃಷ್ಣರ ಕಾವ್ಯ, ಪ್ರಬಂಧ ವಿಮರ್ಶೆಗಳ ಕುರಿತು ಟಿಪ್ಪಣಿ ಬರೆದಿದ್ದಾರೆ. 

About the Author

ಸತ್ಯಮಂಗಲ ಮಹಾದೇವ
(12 June 1983)

ಸತ್ಯಮಂಗಲ ಮಹಾದೇವ ಅವರು ಮೂಲತಃ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಸತ್ಯಮಂಗಲ ಗ್ರಾಮದಲ್ಲಿ 12-06-1983 ರಲ್ಲಿ ರಾಜಣ್ಣ ಮತ್ತು ಜಯಮ್ಮ ದಂಪತಿಯ ಮಗನಾಗಿ ಜನಿಸಿದರು.  ಕನ್ನಡದ ಸಮಕಾಲೀನ ಯುವ ಬರಹಗಾರರಲ್ಲಿ ಸೂಕ್ಷ್ಮಸಂವೇದಿ ಹಾಗೂ ಜೀವಪರ ಚಿಂತನೆಯ ಕವಿಯಾಗಿ,  ಕಾವ್ಯ, ವಿಮರ್ಶೆ, ವ್ಯಕ್ತಿಚಿತ್ರ, ಸಂಪಾದಕೀಯ, ಸಂಶೋಧನೆಯ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2017 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದರು.  ಕೇಂದ್ರಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ "ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನ" ಕೇರಳ, ಪಂಜಾಬ್, ಮಹಾರಾಷ್ಟ್ರ, ಅಸ್ಸಾಂ ಹೀಗೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಕಾವ್ಯವಾಚನ ಮಾಡಿ ...

READ MORE

Related Books