ರಾಷ್ಟ್ರೀಯತೆ ಮತ್ತು ಕಾವ್ಯ

Author : ನಿರುಪಮಾ

Pages 173

₹ 100.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560102
Phone: 080-22107804

Synopsys

ಆಧುನೀಕರಣದ ಪ್ರಭಾವದಿಂದ ಇಂದು ಜಾಗತೀಕರಣ, ಪಾಶ್ಚಾತ್ಯಾನುಕರಣ, ನೂತನ ತಂತ್ರಜ್ಞಾನಾದಿಗಳ ನಡುವೆ ಕಳೆದುಹೋಗಿರುವ ಜನರನ್ನು ಅದರಲ್ಲೂ ಯುವಜನತೆಯನ್ನು ದೇಶ, ದೇಶಭಕ್ತಿ, ಪ್ರೀತಿ, ಅಭಿಮಾನ, ಅನುಕಂಪ, ಮಾನವಪ್ರೇಮ, ವಿಶ್ವಬ್ರಾತೃತ್ವ, ಹೃದಯವೈಶಾಲ್ಯತೆಗಳಂತಹ ಸಮಾಜಮುಖಿ ಮೌಲ್ಯಗಳೆಡೆಗೆ ಕರೆದು ತರುವುದು ಸುಲಭದ ಮಾತಲ್ಲ. ಆದರೆ ಕರೆತರುವ ಪ್ರಯತ್ನವನ್ನು ಈ ಕೃತಿಯ ಮೂಲಕ ಲೇಖಕಿಯರಾದ ’ನಿರುಪಮಾ ಮತ್ತು ಲಲಿತಾ ಶಾಸ್ತ್ರ ಮಾಡಿದ್ದಾರೆ. ಮಾತೃಭೂಮಿ ಮತ್ತು ತಾಯ್ನುಡಿಗಳ ಒಲವು ಮೂಡಿಸುತ್ತಲೇ ಶಾಸನಗಳಲ್ಲಿ, ಕಾವ್ಯಗಳಲ್ಲಿ, ಸಮರ ಗೀತೆಗಳಲ್ಲಿ, ಜಾನಪದದಲ್ಲಿ ದೇಶಭಕ್ತಿ ಹೇಗೆ ಹಾಸುಹೊಕ್ಕಾಗಿವೆ ಎಂಬುದನ್ನು ಮನವರಿಕೆಯನ್ನು ಈ ಕೃತಿಯೂ ಮಾಡುತ್ತದೆ.

About the Author

ನಿರುಪಮಾ
(30 September 1933)

ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಡಾ. ನಿರುಪಮಾ ಅವರು 1931 ಸೆಪ್ಟಂಬರ್‌ 30 ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯಲ್ಲಿ ಜನಿಸಿದರು. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು. ನಿರುಪಮಾ ಅವರ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ ನಡೆಯಿತು. ಮನೆಯಲ್ಲಿ ಕನ್ನಡ ಪಾಠವೂ ನಡೆಯುತ್ತಿತ್ತು. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆ ಇವರದ್ದು. ತಂದೆ ತಾಯಿಯರ ...

READ MORE

Related Books