ಎಲ್ಲೆ ದಾಟಿ: ಕುವೆಂಪು-ಭೈರಪ್ಪ- ಸೇರುವ ಮೀರುವ ಸ್ಥಾನ

Author : ನಿರೂಪ

Pages 233

₹ 210.00




Year of Publication: 2015
Published by: ಸಾಹಿತ್ಯ ಭಂಡಾರ
Address: ಬಳೆಪೇಟೆ ಬೆಂಗಳೂರು

Synopsys

ರಾಷ್ಟ್ರಕವಿ ಕುವೆಂಪು ಮತ್ತು ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ಸಾಹಿತ್ಯದ ತೌಲನಿಕ ಅಧ್ಯಯನ. ಕುವೆಂಪು ಹಾಗೂ ಭೈರಪ್ಪ ಅವರ ಸಾಹಿತ್ಯದಲ್ಲಿನ ಸಾಮ್ಯ ಹಾಗೂ ಭಿನ್ನತೆಗಳೆರಡರ ಕುರಿತು ಚರ್ಚಿಸಿದ್ದಾರೆ. ವೈಚಾರಿಕ ಭಿನ್ನತೆ ಹಾಗೂ ಸೃಜನಶೀಲತೆಯ ಸಾಮ್ಯಗಳೆರಡನ್ನೂ ಲೇಖಕರು ಚರ್ಚೆಗೆ ಎತ್ತಿಕೊಂಡಿದ್ದಾರೆ.

 

Related Books