ಸಾಣೆಗಲ್ಲು

Author : ಎಚ್. ಲಕ್ಷ್ಮೀನಾರಾಯಣಸ್ವಾಮಿ

Pages 268

₹ 225.00




Year of Publication: 2018
Published by: ಅನ್ನದಾನೇಶ್ವರಿ ಪ್ರಕಾಶನ
Address: #133, ಭಾರತೀಪುರ, ಸೋಮಪುರ ಹೋಬಳಿ, ಬಿಲ್ಲಿನಕೋಟೆ ಪೋಸ್ಟ್, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ- 562111

Synopsys

ಕವಿ ಲಕ್ಷ್ಮೀನಾರಾಯಣಸ್ವಾಮಿಯವರು ಸಂಪಾದಿಸಿರುವ ಈ ಸಾಣೆಗಲ್ಲು ಕೃತಿಯಲ್ಲಿ ಹಲವು ವೈವಿಧ್ಯಮಯ ಹಾಗೂ ವೈಶಿಷ್ಟ್ಯ ಪೂರ್ಣವಾದ ಹಲವಾರು ಲೇಖನಗಳಿವೆ. ಇಲ್ಲಿ ದಲಿತ ಸಾಹಿತ್ಯದ ಮೇಲಿನ ಅಂಬೇಡ್ಕರ್ ಪ್ರಭಾವ ಜನಪದ ಸಾಹಿತ್ಯದ ಮೇಲಾಗುತ್ತಿರುವ ಜಾಗತೀಕರಣದ ಪ್ರಭಾವ, ವಚನ ಸಾಹಿತ್ಯದ ತಾತ್ವಿಕತೆ, ಚಳುವಳಿ ಮತ್ತು ಪಠ್ಯಗಳ ಅಂತರ್ ಸಂಬಂಧ, ಕುವೆಂಪು ನಾಟಕಗಳ ಹೊಸ ದೃಷ್ಟಿ, ಮಹಿಳಾ ಕಾವ್ಯದ  ಪರ್ಯಾಯ ಅಭಿವ್ಯಕ್ತಿ, ಸಣ್ಣ ಕಥಾ ಸಾಹಿತ್ಯದಲ್ಲಾಗುತ್ತಿರುವ ಪಲ್ಲಟಗಳು, ನಗರ ಪ್ರದೇಶಗಳಲ್ಲಿನ ಭಾಷಾ ಬಳಕೆಯ ವಿನ್ಯಾಸಗಳು, ಕುವೆಂಪುರವರ ಕಲ್ಕಿ ಹಾಗೂ ಕಾರಂತರ ಚೋಮನದುಡಿ ಲಂಕೇಶ್ ಮತ್ತು ತೇಜಸ್ವಿಯವರ ಕಥೆಗಳ ತಾತ್ವಿಕತೆ..ಮುಂತಾದ ಸಾಹಿತ್ಯ ಚರ್ಚೆಗಳು ಗಮನ ಸೆಳೆಯುತ್ತವೆ.

About the Author

ಎಚ್. ಲಕ್ಷ್ಮೀನಾರಾಯಣಸ್ವಾಮಿ

ಲೇಖಕ ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಅವರು (1987) ಬೆಂಗಳೂರಿನವರು. ಬೆಂಗಳೂರು ವಿ.ವಿ ಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಪದವೀಧರರು. ಸದ್ಯ, ಅದೇ ಕೇಂದ್ರದಲ್ಲಿ ಹಿರಿಯ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.  ಕೃತಿಗಳು: ಗೆಳತಿ ಮತ್ತೊಮ್ಮೆ ಯೋಚಿಸು, ಮುಟ್ಟಿನ ನೆತ್ತರಲ್ಲಿ’, ಉರಿವ ಕೆಂಡದ ಸೆರಗು (ಕವನ ಸಂಕಲನಗಳು), ಜಾಲಿಮರದ ಜೋಳಿಗೆಯಲ್ಲಿ ಎಂಬ ಖಂಡಕಾವ್ಯ ಕೃತಿ, ಇವರ ‘ತೊಗಲ ಚೀಲದ ಕರ್ಣ’ ಕೃತಿಗೆ 2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಲಭಿಸಿದೆ.ತೊಗಲ ಚೀಲದ ಕರ್ಣ, ಸಾಣೆಗಲ್ಲು, ಬಹುಪರಾಕಿನ ಸಂತೆಯೊಳಗೆ (ವಿಮರ್ಶಾ ಕೃತಿ) ಡಾ. ಎಸ್ ಎನ್ ಲಕ್ಷ್ಮೀನಾರಾಯಣ ಭಟ್ಟರ ಕುರಿತ ಕಿರು ಹೊತ್ತಿಗೆ ಪ್ರಕಟಿಸಿದ್ದಾರೆ. ಬೆಂಗಳೂರು ಸಾರಿಗೆ ಸಂಸ್ಥೆ ನೀಡುವ ...

READ MORE

Related Books