ಬೇಂದ್ರೆ ಕಾವ್ಯದಲ್ಲಿ ಅನುಭಾವದ ನಿಚ್ಚಣಿಕೆ

Author : ವಿಜಯಾ ದಬ್ಬೆ

₹ 40.00




Published by: ಅಭಿನವ ಪ್ರಕಾಶನ

Synopsys

ಬೇಂದ್ರೆ ಅನುಭಾವಿ ಕವಿ. ಅನುಭಾವ ಬೇಂದ್ರೆ ಕಾವ್ಯದ ವಿಶೇಷತೆಗಳಲ್ಲಿ ಒಂದು. ಹಿರಿಯ ವಿಮರ್ಶಕಿ ವಿಜಯಾ ದಬ್ಬೆ ಅವರು ಬೇಂದ್ರೆ ಕಾವ್ಯದಲ್ಲಿನ ಅನುಭಾವದ ಗುಣವನ್ನು ವಿಶ್ಲೇಷಿಸಿದ್ದಾರೆ. ಕ್ರೈಸ್ತ್ ಕಾಲೇಜಿನ ಕನ್ನಡ ಸಂಘವು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಂಡಿಸಿದ ಪ್ರಬಂಧವಿದು. ಮೊದಲಿಗೆ ಕನ್ನಡ ಸಂಘದಿಂದ ಪ್ರಕಟವಾಗಿತ್ತು. ನಂತರ ಚಿ.ಶ್ರೀನಿವಾಸರಾಜು ಅವರು ಸಂಪಾದಿಸಿದ ಪುಸ್ತಕದಲ್ಲಿಯೂ ಸೇರ್ಪಡೆಯಾಗಿತ್ತು. ಅಭಿನವದಿಂದ ಮರುಮುದ್ರಣವಾಗಿದೆ. ಈ ಕೃತಿಯು ವಿಜಯಾ ದಬ್ಬೆ ಅವರ ಸಮಗ್ರ ಕೃತಿಗಳ ಸರಣಿಯಲ್ಲಿಯೂ ಸೇರಿದೆ.

About the Author

ವಿಜಯಾ ದಬ್ಬೆ
(03 June 1952 - 23 February 2018)

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ದಬ್ಬೆಯಲ್ಲಿ 1952ರ ಜೂನ್ 3ರಂದು ಜನಿಸಿದ ವಿಜಯಾ ಅವರು ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹಲವಾರು ವರ್ಷ ಪ್ರಾಧ್ಯಾಪಕರಾಗಿದ್ದರು. ಉತ್ತಮ ಲೇಖಕಿ. ಮೊದಲ ಸ್ತ್ರೀವಾದಿ ವಿಮರ್ಶಕಿ ಎಂದು ಅವರನ್ನು ಗುರುತಿಸಲಾಗುತ್ತದೆ. ಇರುತ್ತವೆ (1975), ನೀರುಲೋಹದ ಚಿಂತೆ (1985), ತಿರುಗಿ ನಿಂತ ಪ್ರಶ್ನೆ (19995), ಇತಿಗೀತಿಕೆ (ಸಮಗ್ರ 1999) ಕವನ ಸಂಕಲನಗಳು. ಉರಿಯ ಚಿಗುರು ಉತ್ಕಲೆ (1998) ಅವರ ಪ್ರವಾಸ ಸಾಹಿತ್ಯ ಕೃತಿ; ನಯಸೇನ (1977), ನಾಗಚಂದ್ರ ಒಂದು ಅಧ್ಯಯನ (1983), ಹಿತೈಷಿಣಿಯ ಹೆಜ್ಜೆಗಳು (1992), ಸಾರಸರಸ್ವತಿ (1996) ಶ್ಯಾಮಲಾ ಸಂಚಯ (1989) ...

READ MORE

Related Books