ದೇವಚಂದ್ರನ ರಾಜಾವಳಿ ಕಥೆ

Author : ವೆಂಕಟೇಶ ಇಂದ್ವಾಡಿ

Pages 154

₹ 70.00




Year of Publication: 2003
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಕರ್ನಾಟಕ ಚರಿತ್ರೆಯ ಒಂದು ಸಂಕೀರ್ಣ ಕೃತಿ 'ರಾಜಾವಳಿ ಕಥೆ'ಯನ್ನು ಸಮಕಾಲೀನ ಸಂದರ್ಭದಲ್ಲಿಟ್ಟು ಹೊಸ ಬಗೆಯ ಓದಿಗೆ, ಚರ್ಚೆಗೆ ಒಳಪಡಿಸಿ ಈ ಕಾಲದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ದೇವಚಂದ್ರನ ಈ ಕೃತಿ ಎಷ್ಟು ಪ್ರಸ್ತುತ ಎಂದು ನೋಡಲು ಈ ಕೃತಿಯಲ್ಲಿ ಪ್ರಯತ್ನಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಂಶಗಳೆಂದರೆ: ರಾಜಾವಳಿ ಕಥೆ : ಮತ ಪ್ರಪಂಚ ,ರಾಜಾವಳಿ ಕಥೆ ಕಾಣಿಸುವ ಕರ್ನಾಟಕದ ಪ್ರಪಂಚು'ಗಳು , ಜಾನಪದ ಪಠ್ಯವಾಗಿ ರಾಜಾವಳಿ ಕಥೆ , ರಾಜಾವಳಿಯಲ್ಲಿ ಕನಕಗಿರಿ ,ರಾಜವಳಿ ಕಥೆ : ಹಲವರ ಅಧ್ಯಯನ-ಅಭಿಪ್ರಾಯಗಳು.

About the Author

ವೆಂಕಟೇಶ ಇಂದ್ವಾಡಿ
(20 January 1964)

ಲೇಖಕ ವೆಂಕಟೇಶ ಇಂದ್ವಾಡಿ ಅವರು ಮೂಲತಃ ಮೈಸೂರಿನವರು. ಸದ್ಯ, ಹಂಪಿಯ ಕನ್ನಡ ವಿ.ವಿ. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರು.  ಕೃತಿಗಳು:   ಧರೆಗೆ ದೊಡ್ಡವರ ಕತೆ : (ಸಂಪಾದನೆ),  ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಮಂಟೇಸ್ವಾಮಿ ಪರಂಪರೆ, ನೀಲಗಾರರು: ಸಾಂಸ್ಕೃತಿಕ ಪದಕೋಶ, ದೇವಚಂದ್ರನ ರಾಜಾವಳಿ ಕಥೆ (ಸಂಪಾದನೆ), ದೇವದೇವಿ, ಬಾಲಬಸವ ತುಮುನೆಪ್ಪ ಹಾಡಿದ ಗೋಣಿಬಸಪ್ಪನ ಕಾವ್ಯ, ಮಂಟೇಸ್ವಾಮಿ ಮಹಾಕಾವ್ಯ: ಸಾಂಸ್ಕೃತಿಕ ಮುಖಾಮುಖಿ (ಸಂ),  ಮಲೆ ಮಾದಪ್ಪನ ಮಹಾಕಾವ್ಯ: ಸಾಂಸ್ಕೃತಿಕ ಮುಖಾಮುಖಿ , (ಸಂಪಾದನೆ), ಸೂತಕವೆಂಬ ರೂಪಕ : (ಸಂಶೋಧನಾ ಲೇಖನಗಳು), ಸಿರಿ ಜನಪದ ಕಾವ್ಯ: ಸಾಂಸ್ಕೃತಿಕ ಮುಖಾಮುಖಿ , (ಸಂಪಾದನೆ),  ಮಂಟೇಸ್ವಾಮಿ ಓದುವ ಪಠ್ಯ, ಏಪ್ಪತ್ತೇಳು ಲೀಲೆಗಳು (ಕವನ ಸಂಕಲನ), ಅಧುನಿಕ ಜನಪದ ರಂಗಭೂಮಿ ಸ್ವರೂಪ ಸಂರಚನೆ. ಪರಮಗುರು ಪರಂಜ್ಯೋತಿ, ಊರೆಂಬುದು ...

READ MORE

Related Books