ಅಪ್ಪು ಅಮರ

Author : ವಿವಿಧ ಲೇಖಕರು

Pages 352

₹ 890.00




Year of Publication: 2022
Published by: ಕಾವ್ಯ ಸ್ಪಂದನ ಪಬ್ಲಿಕೇಷನ್,
Address: ಬೆಂಗಳೂರು

Synopsys

ಕನ್ನಡ ಚಲನಚಿತ್ರ ನಟ ಪುನೀತ್ ರಾಜಕುಮಾರ ಅವರ ಬದುಕು-ಸಾಧನೆ ಕುರಿತು ಬರೆದ ಕೃತಿ-ಅಪ್ಪು ಅಮರ. ಲೇಖಕ ಸತೀಶ ಕುಮಾರ ಹೋಸಮನಿ ರಚಿಸಿದ್ದಾರೆ. ‘ಅಪ್ಪು’ ಎಂದೇ ಅಭಿಮಾನಿ ಬಳಗದಲ್ಲಿ ಖ್ಯಾತಿ ಪಡೆದಿದ್ದ ಪುನೀತ್ ರಾಜಕುಮಾರ್, ಮಧ್ಯ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದು, ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ಅವರು ನಟನೆ ಮಾತ್ರವಲ್ಲ, ಅನಾಥ-ವೃದ್ಧರ ಸೇವೆಯಲ್ಲಿ ಆಸಕ್ತರು. ಹೀಗಾಗಿ, ಅವರ ಆಶ್ರಯಕ್ಕಾಗಿ ಕೇಂದ್ರವನ್ನು ತೆರೆದು ಸಮಾಜಕ್ಕೆ ಮಾದರಿ ಎನಿಸಿದ್ದು, ಜನರಲ್ಲಿ ಅಭಿಮಾನ ಹೆಚ್ಚಿಸಲು ಕಾರಣವಾಗಿತ್ತು. ನಡೆ-ನುಡಿಯಿಂದಲೂ ತಮ್ಮದೇ ವ್ಯಕ್ತಿತ್ವದ ಛಾಪು ಮೂಡಿಸಿದ್ದ ಅವರು ಜನಾನುರಾಗಿಯಾಗಿದ್ದರ ಬಗ್ಗಯೂ ಈ ಕೃತಿಯಲ್ಲಿ ಲೇಖಕರು ವಿವರಿಸಿದ್ದಾರೆ.

About the Author

ವಿವಿಧ ಲೇಖಕರು

. ...

READ MORE

Related Books