ಭಾರತದ ಅನರ್ಘ್ಯ ರತ್ನಗಳು

Author : ಡಿ. ಎನ್. ಕೃಷ್ಣಮೂರ್ತಿ

Pages 264

₹ 0.00




Published by: ಶ್ರೀ ವಾಸವಿ ಪ್ರಕಾಶನ
Address: ನಂ 1130/7, ಎಫ್ -38, 1ನೇ ಮಹಡಿ, 8ನೇ ಮುಖ್ಯ ರಸ್ತೆ, ಎಸ್ ಜೆ ಹೆಚ್ ರಸ್ತೆ, ವಿದ್ಯಾರಣ್ಯ ಪುರಂ, ಮೈಸೂರು -570008
Phone: 08212482023

Synopsys

ತಮ್ಮ ವ್ಯಕ್ತಿತ್ವ ವಿಕಸನದಿಂದ, ಗಂಭೀರ ಚಿಂತನೆಯಿಂದ, ತಮ್ಮದೇ ತತ್ವ ಸಿದ್ಧಾಂತಗಳಿಂದ, ಹೃದಯ ವೈಶಾಲ್ಯತೆಯಿಂದ, ಜ್ಞಾನದ ಬೆಳಕಿನಿಂದ ಭಾರತ ದೇಶದ ಮೌಲ್ಯಗಳನ್ನು ಜಗತ್ತಿಗೇ ಪರಿಚಯಿಸಿರುವ, ಸಮಾಜದಲ್ಲಿ ಉದಾತ್ತ ಭಾವನೆಗಳನ್ನು ಬಿತ್ತಿರುವ, ಸಮಾಜವನ್ನು ಪರಿಪೂರ್ಣತೆಯೆಡೆಗೆ ಕೊಂಡೊಯ್ದಿರುವ, ಈ ಸಮಾಜದ ಸಮಾನತೆಗಾಗಿ, ಸಮನ್ವಯತೆಗಾಗಿ ಸದಾ ಹಂಬಲಿಸಿರುವ, ತಮ್ಮ ಬರವಣಿಗೆಯಿಂದ ಹಾಗೂ ವಿಚಾರ ಧಾರೆಗಳಿಂದ ಜನರಲ್ಲಿ ಜಾಗೃತಿ ಮೂಡಿಸಿರುವ ಮಹಾಮಹಿಮಾನ್ವಿತರ ವ್ಯಕ್ತಿತ್ವ, ಜೀವನ, ಸಾಧನೆ ಸಿದ್ಧಿಗಳನ್ನು ಕಟ್ಟಿಕೊಟ್ಟಿರುವ ಉಪಯುಕ್ತ ಕೃತಿ.

Related Books