ದಯಾನಂದ ಸರಸ್ವತಿ

Author : ಪ್ರಹ್ಲಾದ ಎಂ. ಕುಳಗೇರಿ

Pages 120

₹ 15.00




Year of Publication: 1974
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019.
Phone: 9945036300

Synopsys

ದಯಾನಂದ ಸರಸ್ವತಿ ಜೀವನಚರಿತ್ರೆ ಪುಸ್ತಕವನ್ನು ಲೇಖಕ ಪ್ರಹ್ಲಾದ ಎಂ. ಕುಳಗೇರಿ  ರಚಿಸಿದ್ದಾರೆ. ಈ ಪುಸ್ತಕದಲ್ಲಿ ಆರ್ಯ ಸಮಾಜದ ಸ್ಥಾಪಕರು. ಹಿಂದು ಧರ್ಮಕ್ಕೆ ಅಂಟಿಕೊಂಡಿದ್ದ ತಪ್ಪು ಆಚಾರಗಳನ್ನು ತೊಳೆದು, ಅದರ ನಿಜವಾದ ಪ್ರಭೆಯನ್ನು ಮತ್ತೆ ತಂದುಕೊಡಲು ಮುಡಿಪಾದ ಮಹಾ ಸಂನ್ಯಾಸಿ. ಭಯವನ್ನರಿಯದ ಸುಧಾರಕ. ವಿಷ ಕೊಟ್ಟವನನ್ನು ಸಲಹಿದ ಕರುಣಾಳು ಎಂದು ದಯಾನಂದ ಸರಸ್ವತಿ ಅವರ ಕುರಿತಾಗಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಅವರ ಬಾಲ್ಯ ಜೀವನ, ಬದುಕಿನ ತಿರುವುಗಳು, ಹಿಂದೂ ಧರ್ಮದ ಬಗೆಗಿದ್ದ ಅಪಾರ ಗೌರವ ಹೀಗೆ ಅನೇಕ ವಿಷಯಗಳನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.

Related Books