ಮಹರ್ಷಿ ವಾಲ್ಮೀಕಿ

Author : ಕೆ.ಎಂ. ರಾಘವ ನಂಬಿಯಾರ್‌

Pages 86

₹ 32.00




Year of Publication: 2015
Published by: ವಸಂತ ಪ್ರಕಾಶನ
Address: # 360, 10ನೇ ಬಿ;ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ್ ಕ್ಲಬ್, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011,
Phone: 0802244 3996

Synopsys

ಹಿರಿಯ ಸಾಹಿತಿ ಕೆ.ಎಂ. ರಾಘವ್ ನಂಬಿಯಾರ್ ಅವರು ಬರೆದ ಕೃತಿ- ಮಹರ್ಷಿ ವಾಲ್ಮೀಕಿ. ರಾಮಾಯಣ ಮಹಾಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿ ಎಂದೇ ಖ್ಯಾತ ಪಡೆದ ಈ ಸಂತನ ಜೀವನ ಚರಿತ್ರೆ, ಮಹಾಕಾವ್ಯ ಬರೆಯಲು ಕಾರಣವಾದ ಘಟನೆಯ ಪ್ರೇರಣೆ, ವಿಶ್ವ ಸಾಹಿತ್ಯದಲ್ಲಿ ಈ ಮಹಾಕಾವ್ಯದ ಮಹತ್ವ ಇತ್ಯಾದಿ ಕುರಿತು ಅತ್ಯಂತ ವಿಸ್ತೃತವಾಗಿ ಹಾಗೂ ಪರಿಣಾಮಕಾರಿಯಾಗಿ ವಿವರಿಸಲಾಗಿದೆ.

About the Author

ಕೆ.ಎಂ. ರಾಘವ ನಂಬಿಯಾರ್‌
(07 December 1946)

ಹಿರಿಯ ಲೇಖಕರದ ಕೆ.ಎಂ. ರಾಘವ ನಂಬಿಯಾರ್‌ ಅವರು ಕೇರಳದ ಕಣ್ಣಾನೂರಿನ ರಾಮಂತಳಿಯಲ್ಲಿ 1946 ಡಿಸೆಂಬರ್‌ 7ರಂದು ಜನಿಸಿದರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಸಂಸ್ಕೃತ ಪದವಿ ಪಡೆದ ಇವರು ‘ಕರಾವಳಿಯ ಯಕ್ಷಗಾನದ ಹಿಮ್ಮೇಳ: ಒಮದು ಸಮಗ್ರ ಅಧ್ಯಯನ’ ಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದರು. ಉದಯವಾಣಿ ದಿನಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.  ಮದ್ದಳೆಯ ಮಾಯಾಲೋಕ, ವಿಲೋಕನ, ತಿಳಿನೋಟ, ದೀವಟಿಗೆ, ಚಿನ್ನದ ತಾಳ, ಹಿಮ್ಮೇಳ, ಮುಂದಲೆ, ಯಾಜಿ ಭಾಗವತರು, ಯಕ್ಷ ಸೇಚನ ಮುಂತಾದವು ಇವರ ಪ್ರಮುಖ ಕೃತಿಗಳು. ಇವರಿಗೆ ಕೆರೆಮನೆ ಶಂಭು ಹೆಗಡೆ ಪ್ರಶಸ್ತಿ, ವಿಶುಕುಮಾರ್‌ ಪ್ರಶಸ್ತಿ, ಜೀಶಂಪ ...

READ MORE

Related Books