ಸ್ವಾಮಿ ವಿವೇಕಾನಂದ ಯುವ ಭಾರತೀಯರ ಧೀರನಾಯಕ

Author : ವಿವಿಧ ಲೇಖಕರು

Pages 145

₹ 65.00




Year of Publication: 2002
Published by: ವಿವೇಕಾನಂದ ಕೇಂದ್ರ ಪ್ರಕಾಶನ
Address: # 128, 4ನೇ ಬ್ಲಾಕ್, 7ನೇ ಮುಖ್ಯರಸ್ತೆ, ಜಯನಗರ, ಬೆಂಗಳೂರು-560011
Phone: 09742780304

Synopsys

ಸ್ವಾಮಿ ವಿವೇಕಾನಂದರು ಪ್ರಮುಖವಾಗಿ ಯುವಕ/ಯುವತಿಯರಿಗೆ ವಿಶೇಷ ಸಂದೇಶ ನೀಡಿದ್ದಾರೆ. ಅವರ ಬಹುತೇಕ ಚಿಂತನೆಗಳು ಯುವಜನತೆಯನ್ನೇ ಕೇಂದ್ರೀಕೃತವಾಗಿವೆ. ಏಕೆಂದರೆ, ದೇಶದ ನಾಳೆಯ ಭವಿಷ್ಯದ ಸೂತ್ರಧಾರರು ಅವರು. ಹೀಗಾಗಿ, ಯುವಕರನ್ನು ಕುರಿತೇ ಭಾಷಣ-ಉಪನ್ಯಾಸ-ಸಂದೇಶಗಳನ್ನು ನೀಡಿದ್ದು, ಬದಲಾವಣೆ ಸಾಧ್ಯಾವಾದರೆ ಅದು ಯುವಕರಿಂದಲೇ ಆಗಬೇಕು ಎಂಬುದು ಅವರ ದೃಢ ನಿಲುವು ಆಗಿತ್ತು. ಇಂತಹ ಚಿಂತನೆಗಳನ್ನು ಒಳಗೊಂಡ ವಿವೇಕಾನಂದರ ವ್ಯಕ್ತಿತ್ವವನ್ನು ತೋರುವುದು ಈ ಕೃತಿಯ ವಿಶೇಷವಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books