ರಂಗ ಕಲಾಚತುರೆ ಮಾಲತಿ ಶ್ರೀ ಮೈಸೂರು

Author : ಗುಡಿಹಳ್ಳಿ ನಾಗರಾಜ

Pages 184

₹ 130.00




Year of Publication: 2018
Published by: ವಿಕಾಸನ
Address: ವಿಜ್ಞಾತಂ ಭವನ, ಆದಿಚುಂಚನಗಿರಿ ವಿಶ್ವವಿದ್ಯಾನಿಲಯ, ಬಿ.ಜಿ.ನಗರ- 571445 ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ

Synopsys

‘ರಂಗ ಕಲಾಚತುರೆ ಮಾಲತಿ ಶ್ರೀ ಮೈಸೂರು’ ಲೇಖಕ ಗುಡಿಹಳ್ಳಿ ನಾಗರಾಜ ಅವರ ಕೃತಿ. ಇಲ್ಲಿ ರಂಗಕಲಾವಿದೆ ಮಾಲತಿಶ್ರೀ ಮೈಸೂರು ಅವರ ಬಗ್ಗೆ ಕಟ್ಟಿಕೊಟ್ಟ ಬಣ್ಣದ ಲೋಕದ ಕಥಾನಕವಿದೆ. ಕಾಲಗರ್ಭದಲ್ಲಿ ಕಾಣೆಯಾಗಿಬಿಡುವ ಇಂತಹ ಮಹಾನ್ ಪ್ರತಿಭೆಗಳನ್ನು ಮತ್ತೆ ಓದುಗರ ಮನೋರಂಗದಲ್ಲಿ ಮೂಡಿಸುವ ಕೆಲಸವನ್ನು ಲೇಖಕ ಗುಡಿಹಳ್ಳಿ ನಾಗರಾಜ ಅವರು ಈ ಮೂಲಕ ಮಾಡಿದ್ದಾರೆ.

About the Author

ಗುಡಿಹಳ್ಳಿ ನಾಗರಾಜ

ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ಸಮಗ್ರ ರಂಗಭೂಮಿ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು ಗುಡಿಹಳ್ಳಿ ನಾಗರಾಜ ಅವರು. ರಂಗಭೂಮಿ ಕುರಿತ ಇವರ ಬರಹಗಳು ರಂಗ ಇತಿಹಾಸದಲ್ಲಿ ಹೊಸ ಹಾದಿ ನಿರ್ಮಿಸಿವೆ. ಅಂತಹ ಹದಿನೈದಕ್ಕೂ ಹೆಚ್ಚು ರಂಗಕೃತಿ ರಚಿಸಿದ್ದಾರೆ. ರಂಗತಂಡಗಳ ರೂವಾರಿಯಾಗಿ ರಾಜ್ಯದ ನಾಲ್ಕಾರು ರಂಗತಂಡಗಳ ತೆರೆಯ ಹಿಂದಿನ ಶಕ್ತಿಯಾಗಿ ತೊಡಗಿಸಿಕೊಂಡಿದ್ದು- ಕಡೆಗಣಿಸಲ್ಪಟ್ಟ ನೂರಾರು ಕಲಾವಿದರನ್ನು ಬೆಳಕಿಗೆ ತಂದಿದ್ದಾರೆ. ಮುಖ್ಯವಾಹಿನಿಯಲ್ಲಿ ಅವಕಾಶ ಕಲ್ಪಿಸಿದ್ದಾರೆ. ದಾವಣಗೆರೆ (ಮತ್ತೆ ಈಗ ಬಳ್ಳಾರಿ) ಜಿಲ್ಲೆ ಹರಪನಹಳ್ಳಿ, ತಾಲ್ಲೂಕು ಗುಡಿಹಳ್ಳಿಯ ನಾಗರಾಜ ಅವರು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಇಂಗ್ಲಿಷ್ ಪದವಿ ಪಡೆದು, ಹರಪನಹಳ್ಳಿಯಲ್ಲಿ ಮೂರು ವರ್ಷ (1980-83) ...

READ MORE

Related Books