ಮರೆಯದ ಮಾಣಿಕ್ಯ ಯಜಮಾನ ಡಾ. ವಿಷ್ಣುವರ್ಧನ್

Author : ಜನಾರ್ದನರಾವ್ ಸಾಳಂಕೆ

Pages 209

₹ 150.00




Year of Publication: 2011
Published by: ಶುಭಮಸ್ತು ಪತ್ರಿಕಾ ಬಳಗ
Address: ಬೆಂಗಳೂರು

Synopsys

ಲೇಖಕ ಜನಾರ್ದನರಾವ್ ಸಾಳಂಕೆ ಅವರ ಕೃತಿ-ಮರೆಯದ ಮಾಣಿಕ್ಯ ಯಜಮಾನ ಡಾ. ವಿಷ್ಣುವರ್ಧನ್. ಕನ್ನಡ ಚಲನಚಿತ್ರ ರಂಗದಲ್ಲಿ ಡಾ. ವಿಷ್ಣುವರ್ಧನ್ ತಮ್ಮದೇ ಆದ ಮಾತಿನ ಶೈಲಿ, ಪರಿಣಾಮಕಾರಿ ನಟನೆ ಇತ್ಯಾದಿ ಕಲಾತ್ಮಕ ಅಂಶಗಳಿಂದ ಪ್ರೇಕ್ಷಕರ ಗಮನ ಸೆಳೆದವರು. ವಿಷ್ಣು ಅವರ ಬಾಲ್ಯ, ಶಾಲೆ ಜೇವನ, ಕಾಲೆೇಜು, ನಾಟಕದ ನಂಟು, ಸಿನಿಮಾ ಜೀವನ, ಸಾಮಾಜಿಕ ಚಿಂತನೆ, ಅಧ್ಯಾತ್ಮಿಕತೆ ಹೀಗೆ ವಿವಿಧ ಆಯಾಮಗಳನ್ನು ವಿವರಿಸಿರುವ ಕೃತಿ ಇದು.

About the Author

ಜನಾರ್ದನರಾವ್ ಸಾಳಂಕೆ
(29 September 1971)

ಜನಾರ್ದನರಾವ್ ಸಾಳಂಕೆ ಅವರು ಪತ್ರಕರ್ತರು ಹಾಗೂ ಛಾಯಾಗ್ರಾಹಕರು. ಎಂ.ಎ (ಆರ್ಥಶಾಸ್ತ್ರ) ಹಾಗೂ ಎಂ.ಬಿ.ಎ (ಸಿಸ್ಟಮ್ಸ್) ಪದವೀಧರರು. ಬೆಂಗಳೂರಿನಲ್ಲಿಯ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಆಪ್ತ ಕಾರ್ಯದರ್ಶಿಯಾಗಿದ್ದಾರೆ.  ಕೃತಿಗಳು: ಮರೆಯದ ಮಾಣಿಕ್ಯ (ಯಜಮಾನ ಡಾ.ವಿಷ್ಣುವರ್ಧನ್ ಅವರ ಚಿತ್ರಣ) ಸಿಂಹ ಘರ್ಜನೆ (ವಿಷ್ಣುವರ್ಧನ್ ತೀರಿಕೊಂಡ ಮೇಲೆ ನಡೆದ ಎರಡು ವರ್ಷಗಳ ಅವಧಿಯಲ್ಲಿಯ ಬೆಳವಣಿಗೆಗಳು), ಕರುಣಾಮಯಿ (ಡಾ.ವಿಷ್ಣುವರ್ಧನ್ ಅವರ ಕುಟುಂಬ, ಆಪ್ತರು, ಅಭಿಮಾನಿಗಳ ಸಂದರ್ಶನಗಳು), ನಾಗರಹಾವು (ವಿಷ್ಣುವರ್ಧನ್ ಅವರ ಪಾತ್ರದ ವಿಶ್ಲೇಷಣೆ) ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ ಯಶೋಗಾಥೆ.  ಪ್ರಶಸ್ತಿ-ಪುರಸ್ಕಾರಗಳು: ಡಾ.ವಿಷ್ಣುವರ್ಧನ್ ಅವರ ಮೇಲಿನ ನಾಲ್ಕೂ ಪುಸ್ತಕಗಳಿಗೆ ಬೆಂಗಳೂರಿನ ವೆಂಕಟಾಪುರದ ಡಾ.ವಿಷ್ಣು ಸೇನಾ ಸಮಿತಿ,  ಸನ್ ಸ್ಟಾರ್ ನಾಗರಹಾವು ಡಾ.ವಿಷ್ಣುವರ್ಧನ್ ಕ್ರೀಡಾ ಮತ್ತು ಸಾಂಸ್ಕೃತಕ ಟ್ರಸ್ಟ್ , ಕಮಲಾನಗರ. ಬಿನ್ನಿಪೇಟೆಯ ಸಾಮ್ರಾಟ್ ಟೀo, ಲಗ್ಗೆರೆ ...

READ MORE

Related Books