ಕೈಯ್ಯಾರು ಕಿಞ್ಙಣ್ಣ ರೈ

Author : ಇತರೆ

Pages 74

₹ 0.00




Year of Publication: 1971
Published by: ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜು
Address: ಉಡುಪಿ-2

Synopsys

ನವೋದಯ ಪ್ರಚಾರ ಪುಸ್ತಕ ಮಾಲೆಯಡಿ ಕವಿ ಕೈಯಾರು ಕಿಞ್ಙಣ್ಣ ರೈ ಬದುಕು ಬರೆಹ ಕುರಿತು ಲೇಖಕ ಕೆ.ಎಸ್.ಶರ್ಮಾ ಕೃತಿ ರಚಿಸಿದ್ದಾರೆ. ಕೇರಳದಲ್ಲಿ ಕನ್ನಡ ಭಾಷಿಕ ಕಾಸರಗೋಡು ವ್ಯಾಪ್ತಿಯ ಎಲ್ಲ ಪ್ರದೇಶವನ್ನು ಕರ್ನಾಟಕಕ್ಕೆ ಸೇರಿಸುವಂತೆ ಕೊನೆ ಉಸಿರು ಇರುವವರೆಗೂ ಹೋರಾಡಿದ ಕೈಯ್ಯಾರು ಕಿಞ್ಙಣ್ಣ ರೈ, ನಿಸರ್ಗ- ಸಾಮಾಜಿಕ ಪ್ರೀತಿ, ಮಾನವೀಯ ಸಂಬಂಧಗಳ ಮಹತ್ವ ಕುರಿತು ಹಲವಾರು ಕಥೆ-ಕವನ-ಪ್ರಬಂಧ-ಶಿಶು ಗೀತೆಗಳನ್ನು ಬರೆದಿದ್ದಾರೆ. ಅವರಿಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಸಮಗ್ರ ಕವಿತೆಗಳ ಪೈಕಿ ಆಯ್ದಕವನಗಳ ಕೃತಿ `ಶತಮಾನ’ ಪ್ರಕಟಿಸಲಾಗಿದೆ. ಇಂತಹ ಮಹನೀಯರ ಬಗ್ಗೆ ಲೇಖಕರು ಬರೆದ ಕೃತಿ ಇದು. 

Related Books