ಕರುಣಾಮಯಿ ಡಾ. ವಿಷ್ಣುವರ್ಧನ್

Author : ಜನಾರ್ದನರಾವ್ ಸಾಳಂಕೆ

Pages 316

₹ 190.00




Year of Publication: 2012
Published by: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
Address: ಸುರೇಶ.ಬಿ.ಕೆ #176,12ನೇಕ್ರಾಸ್, ಮಾಗಡಿ ಮುಖ್ಯ ರಸ್ತೆ ಅಗ್ರಹಾರ ದಾಸರಹಳ್ಳಿ, ಬೆಂಗಳೂರು -79
Phone: 9880802551

Synopsys

ಲೇಖಕ ಜನಾರ್ದಣರಾವ್ ಸಾಳಂಕೆ ಅವರ ಕೃತಿ-ಕರುಣಾಮಯಿ ಡಾ. ವಿಷ್ಣುವರ್ಧನ್. ಚಲನಚಿತ್ರ ನಟ ಡಾ. ವಿಷ್ಣುವರ್ಧನ್ ಅವರ ಕುಟುಂಬ ಸದಸ್ಯರು, ಆಪ್ತರು, ಅಭಿಮಾನಿಗಳ ಸಂದರ್ಶನ ಮಾಡುವ ಮೂಲಕ ಅವರ ಕಣ್ಣಲ್ಲಿ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವದ ಸ್ವರೂಪವನ್ನು ಕಟ್ಟಿಕೊಡಲು ಲೇಖಕರು ಪ್ರಯತ್ನಿಸಿದ್ದೇ ಈ ಕೃತಿ. ಡಾ. ವಿಷ್ಣುವರ್ಧನ್ ಅವರ ಸಿನಿಮಾ ಜೀವನ ಹೊರತುಪಡಿಸಿ ನೈಜ ಬದುಕಿನಲ್ಲೂ ಹೇಗಿದ್ದರು, ಆತ್ಮೀಯ ಮಾತ್ರವಲ್ಲ ಜನಸಾಮಾನ್ಯರೊಂದಿಗೆ ಅವರ ಒಡನಾಟ ಹೇಗಿತ್ತು. ಅಬ್ಬರದ ಪ್ರಚಾರದಿಂದ ಅವರು ದೂರ ಇದ್ದ ಬಗೆ ಹೀಗೆ ಎಲ್ಲವನ್ನೂ ಎಲ್ಲ ಆಯಾಮಗಳನ್ನು ತೋರಲು ನಡೆಸಿದ ಲೇಖಕರ ಪ್ರಯತ್ನದ ಕಳಕಳಿ ಕಾಣಬಹುದು.

About the Author

ಜನಾರ್ದನರಾವ್ ಸಾಳಂಕೆ
(29 September 1971)

ಜನಾರ್ದನರಾವ್ ಸಾಳಂಕೆ ಅವರು ಪತ್ರಕರ್ತರು ಹಾಗೂ ಛಾಯಾಗ್ರಾಹಕರು. ಎಂ.ಎ (ಆರ್ಥಶಾಸ್ತ್ರ) ಹಾಗೂ ಎಂ.ಬಿ.ಎ (ಸಿಸ್ಟಮ್ಸ್) ಪದವೀಧರರು. ಬೆಂಗಳೂರಿನಲ್ಲಿಯ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಆಪ್ತ ಕಾರ್ಯದರ್ಶಿಯಾಗಿದ್ದಾರೆ.  ಕೃತಿಗಳು: ಮರೆಯದ ಮಾಣಿಕ್ಯ (ಯಜಮಾನ ಡಾ.ವಿಷ್ಣುವರ್ಧನ್ ಅವರ ಚಿತ್ರಣ) ಸಿಂಹ ಘರ್ಜನೆ (ವಿಷ್ಣುವರ್ಧನ್ ತೀರಿಕೊಂಡ ಮೇಲೆ ನಡೆದ ಎರಡು ವರ್ಷಗಳ ಅವಧಿಯಲ್ಲಿಯ ಬೆಳವಣಿಗೆಗಳು), ಕರುಣಾಮಯಿ (ಡಾ.ವಿಷ್ಣುವರ್ಧನ್ ಅವರ ಕುಟುಂಬ, ಆಪ್ತರು, ಅಭಿಮಾನಿಗಳ ಸಂದರ್ಶನಗಳು), ನಾಗರಹಾವು (ವಿಷ್ಣುವರ್ಧನ್ ಅವರ ಪಾತ್ರದ ವಿಶ್ಲೇಷಣೆ) ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ ಯಶೋಗಾಥೆ.  ಪ್ರಶಸ್ತಿ-ಪುರಸ್ಕಾರಗಳು: ಡಾ.ವಿಷ್ಣುವರ್ಧನ್ ಅವರ ಮೇಲಿನ ನಾಲ್ಕೂ ಪುಸ್ತಕಗಳಿಗೆ ಬೆಂಗಳೂರಿನ ವೆಂಕಟಾಪುರದ ಡಾ.ವಿಷ್ಣು ಸೇನಾ ಸಮಿತಿ,  ಸನ್ ಸ್ಟಾರ್ ನಾಗರಹಾವು ಡಾ.ವಿಷ್ಣುವರ್ಧನ್ ಕ್ರೀಡಾ ಮತ್ತು ಸಾಂಸ್ಕೃತಕ ಟ್ರಸ್ಟ್ , ಕಮಲಾನಗರ. ಬಿನ್ನಿಪೇಟೆಯ ಸಾಮ್ರಾಟ್ ಟೀo, ಲಗ್ಗೆರೆ ...

READ MORE

Related Books