ನಿಜಗುಣ ಶಿವಯೋಗಿ

Author : ಶಾಂತಾದೇವಿ ಕಣವಿ

Pages 96

₹ 15.00




Year of Publication: 1974
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ನಿಜಗುಣ ಶಿವಯೋಗಿ' ಜೀವನಚರಿತ್ರೆ ಕೃತಿಯನ್ನು ಲೇಖಕಿ ಶಾಂತಾದೇವಿ ಕಣವಿ ಅವರು ರಚಿಸಿದ್ದಾರೆ. ರಾಜ, ಕವಿ, ಸಂಗೀತ ವಿಶಾರದ, ಅನುಭಾವಿ, ಸಿದ್ಧಪುರುಷ, ಗ್ರಂಥಕರ್ತ ಎಲ್ಲ ಆಗಿದ್ದ ಮಹಾಪುರುಷರು. ತಾವು ಮಾತ್ರ ಉದ್ಧಾರವಾಗದೆ ಇತರರಿಗೆ ಉದ್ಧಾರ ಮಾರ್ಗವನ್ನು ತೋರಲು, ಜನಸಾಮಾನ್ಯರ ಭಾಷೆಯಾದ ಕನ್ನಡದಲ್ಲಿ ಪುಸ್ತಕಗಳನ್ನು ಬರೆದ ನಿಜಗುಣ ಶಿವಯೋಗಿಯ ಜೀವನಗಾಥೆಯನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ತಾವೂ ಹೇಗೇ ಇದ್ದರೂ ಸಮಾಜಕ್ಕೆ ಸದಾ ಒಳ್ಳೆಯದನ್ನೇ ಬಯಸುತ್ತಾ ಬಂದವರು ನಿಜಗುಣ ಶಿವಯೋಗಿಗಳು. ತಾನು ಬದುಕಿರುವವರೆಗೆ ಸ್ವಾರ್ಥಕ್ಕೆ ಬಲಿಯಾಗದೆ ಶ್ರೇಷ್ಟ ವ್ಯಕ್ತಿಯಾಗಿ ಜಗತ್‌ ಪ್ರಸಿದ್ಧಿಯಾದರು. 

About the Author

ಶಾಂತಾದೇವಿ ಕಣವಿ
(17 January 1933)

ಶಾಂತಾದೇವಿ ಕಣವಿ, ಅವರು ಜನಿಸಿದ್ದು1933ರ ಜನವರಿ 17 ರಂದು ವಿಜಾಪುರದಲ್ಲಿ. ತಂದೆ ಸಿದ್ದಬಸಪ್ಪ ಗಿಡ್ನವರ, ತಾಯಿ ಭಾಗೀರಥಿ ದೇವಿ. ಚೆನ್ನವೀರ ಕಣವಿಯವರ ಸಹಧರ್ಮಿಣಿ,  ಧಾರವಾಡದಲ್ಲಿ ವಾಸವಿದ್ದವರು.  ಪ್ರಕಟಿತ ಕೃತಿಗಳು: ಸಂಜೆ ಮಲ್ಲಿಗೆ( 1967), ಬಯಲು ಆಲಯ (1973),ಮರು ವಿಚಾರ ( 1978), ಜಾತ್ರೆ ಮುಗಿದಿತ್ತು (ಸಣ್ಣಕತೆ) 1981, ಕಳಚಿ ಬಿದ್ದ ಪೈಜಣ( 1987),ನೀಲಿಮಾ ತೀರ (ಸಣ್ಣಕತೆ) ಗಾಂಧಿ ಮಗಳು ಎಂಬ ಕಥಾಸಂಕಲನಗಳು ಹೊರಬಂದಿವೆ.  ಹರಟೆ ಸಾಹಿತ್ಯ ಅಜಗಜಾಂತರ (ಲಲಿತ ಪ್ರಬಂಧ) 1983, ಗುಣ ಶಿವಯೋಗಿ (ಜೀವನ ಚರಿತ್ರೆ) 1974, ಹಾಗೂ ಸಂಪಾದನೆ - ಪ್ರಶಾಂತ ಎಂಬ ಮಕ್ಕಳ ಸಾಹಿತ್ಯವೂ ಇವೆ.  ಶಾಂತಾದೇವಿ ಕಣವಿ ...

READ MORE

Related Books