ಅಂತರಂಗದ ಅಲಂಕಾರ

Author : ರಮೇಶಬಾಬು ಯಾಳಗಿ

Pages 102

₹ 50.00




Year of Publication: 2015
Published by: ನೇತಾಜಿ ಪ್ರಕಾಶನ
Address: ನೇತಾಜಿ ಶಿಕ್ಷಣ ಸಂಸ್ಥೆ, ಕರಡಿಗುಡ್ಡ ರಸ್ತೆ, ನೇತಾಜಿ ನಗರ, ಮಾನವಿ-584123.

Synopsys

ಅಂತರಂಗದ ಅಲಂಕಾರ-ಈ ಕೃತಿಯನ್ನು ರಮೇಶಬಾಬು ಯಾಳಗಿ ರಚಿಸಿದ್ದು, ಲೇಖನಗಳ ಸಂಕಲನ ಇದಾಗಿದೆ. “ಶರಣರ ವಚನಗಳು ಇಂದು ನಮಗೆ ಎಷ್ಟು ಹತ್ತಿರ, ಅನುಪಮ ಕಾಯಕಯೋಗಿ ಬಸವಣ್ಣ, ಶಿವಯೋಗಿ ಸಿದ್ಧರಾಮೇಶ್ವರರು, ನಿಜಶರಣ ಅಂಬಿಗರ ಚೌಡಯ್ಯ, ಸಾರ್ಥಕ ಬದುಕಿನ ಸಾಧಕ ಡಿ.ವಿ.ಜಿ. ಮಹಾನ್ ದೇಶಭಕ್ತ ಆಜಾದ್, ಡಾ. ಸಿದ್ಧಯ್ಯ ಪುರಾಣಿಕ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ, ಮೂರ್ತರೂಪದ ಮಾತೃದೇವತೆ, ಕೋಮು ಸಾಮರಸ್ಯ, ಪ್ರಜಾಪ್ರಭುತ್ವದಲ್ಲಿ ಪತ್ರಿಕೆಗಳ ಮಹತ್ವ, ಮತದಾರರೇ ನಿಜವಾದ ಹೈಕಮಾಂಡ್, ಕಾವ್ಯ ಕಟ್ಟುವ ಮುನ್ನ, ಲಿಂಗೈಕ್ಯ ಪಂಡಿತ ಶೇಷಪ್ಪ ಗವಾಯಿಗಳು” ಮುಂತಾದ ಲೇಖನಗಳು ಒಳಗೊಂಡಿವೆ.

About the Author

ರಮೇಶಬಾಬು ಯಾಳಗಿ
(15 October 1970)

ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...

READ MORE

Related Books