ಹಿಂದುಳಿದ ವರ್ಗಕ್ಕೆ ಡಾ. ಬಿ. ಆರ್‌. ಅಂಬೇಡ್ಕರರ ಕೊಡುಗೆ

Author : ಎಚ್.ಎಸ್. ಬೇನಾಳ

Pages 74

₹ 60.00




Year of Publication: 2016
Published by: ಸಹನಾ ಪ್ರಕಾಶನ
Address: ಪ್ಲಾಟ್‌ ನಂ. 408, ಸಿ.ಐ.ಬಿ ಕಾಲೋನಿ, ಕೇಂದ್ರ ಬಸ್‌ ನಿಲ್ದಾಣದ ಹಿಂದುಗಡೆ, ಎಂಎಸ್.ಕೆ. ಮಿಲ್‌ ರಸ್ತೆ, ಗುಲಬರ್ಗಾ-585103
Phone: 9901177823

Synopsys

ಅಂಬೇಡ್ಕರ್‌ವಾದಿ ಚಿಂತಕರಿಗೂ, ಬಹುಸಂಖ್ಯಾತರಿಗೂ, ಇತರೆ ಹಿಂದುಳಿದ ವರ್ಗಕ್ಕೆ ಬಿ. ಆರ್‌. ಅಂಬೇಡ್ಕರ್‌ ಅವರ ಕೊಡುಗೆ ಏನು? ಎಂಬುದನ್ನು ತಿಳಿಸುತ್ತದೆ ಈ ಕೃತಿ. ಅಸ್ಪಶ್ಯರು ಮತ್ತು ಇತರೆ ಹಿಂದುಳಿದ ಜಾತಿಯವರ ನಡುವಿನ ಅಂತರ ಯಾಕೆ ಅಳಿದು ಹೋಗಿಲ್ಲ? ಅವರು ಪರಸ್ಪರ ಒಂದಾಗಿ ಅಧಿಕಾರ ಹಿಡಿಯಲು, ತಮಗೆ ಬೇಕಿರುವ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ತಮ್ಮದೆ ಒಬ್ಬ ಸಮರ್ಥ ನಾಯಕನನ್ನು ಹುಡುಕಲು ಸೋಲುತ್ತಿರುವುದೇಕೆ? ಅವರೆಲ್ಲರೂ ಒಂದುಗೂಡಿ ಹೋರಾಡದಂತೆ ಇದ್ದುದರ ಹಿಂದೆ ಯಾವ ಹಿನ್ನೆಲೆ ತಡೆಹಿಡಿದಿರಬಹುದು? ಎಂದು ಲೇಖಕ ಎಚ್.ಎಸ್.ಬೇನಾಳರು ಈ ಕೃತಿಯಲ್ಲಿ ನಡೆಸಿದ ಚಿಂತನೆಗಳೇ ಈ ಕೃತಿ.

About the Author

ಎಚ್.ಎಸ್. ಬೇನಾಳ

ಎಚ್.ಎಸ್.ಬೇನಾಳ ಅವರು ಬಹುಮುಖ ಪ್ರತಿಭಾವಂತ,ಜೊತೆಗೆ ಸಂವೇದನಾ ಶೀಲ ಬರಹಗಾರ, ಕವಿಯಾಗಿ, ಕಥೆಗಾರನಾಗಿ, ವಿಚಾರವಂತ, ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಕಲಬುರಗಿ ಮೂಲದವರಾದ ಎಚ್. ಎಸ್. ಬೇನಾಳ ಚಿಕ್ಕ ವಯಸ್ಸಿಗೆ ವಿಚಾರಾತ್ಮಕ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪ್ರಕಟಿತ ಕೃತಿಗಳು- ಬುದ್ಧನ ನಿಜವಾದ ವೈರಾಗ್ಯ, ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು, ಬಹಿಷ್ಕಾರ(ಕಥಾಸಂಕಲನ), ಪ್ರಥಮ ವಚನಕಾರ ಜೇಡರ ದಾಸೀಮಯ್ಯ, ಕಾವ್ಯ ಕಂಬನಿ(ಕವನ ಸಂಕಲನ), ಬಚ್ಚಿಟ್ಟ ಚರಿತ್ರೆಯನ್ನು ಬಿಚ್ಚಿಟ್ಟ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್, ವಿಶ್ವಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ ...

READ MORE

Related Books