ಮಾನನೀಯೆ ದ್ರೌಪದಿ ಕಥೆ ವ್ಯಥೆ

Author : ಸತ್ಯವತಿ ರಾಮನಾಥ

Pages 132

₹ 150.00




Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

‘ಮಾನನೀಯೆ ದ್ರೌಪದಿ ಕಥೆ ವ್ಯಥೆ’ ಕೃತಿಯು ಸತ್ಯವತಿ ರಾಮನಾಥ್ ಅವರ ಕುಮಾರವ್ಯಾಸ ಭಾರತ ಹಾಗೂ ಪುರಾಣಗಳಿಂದ ಆಯ್ದುಕೊಂಡಿರುವ ಕತಾ ಗುಚ್ಛವಾಗಿದೆ. ಕಾವೇರಿ ಕನ್ನಡ ಸಾಂಸ್ಕೃತಿಕ ಸಂಘ, ಅಮೆರಿಕಾ ದತ್ತಿನಿಧಿಯಡಿಯಲ್ಲಿ ಪ್ರಕಟಗೊಂಡಿದ್ದು, ಪುರಾಣಗಳ ಕುರಿತ ವಿಚಾರವನ್ನು ತಿಳಿಸುತ್ತದೆ. ಕನ್ನಡದ ಗಂಡುಕವಿ ಕುಮಾರವ್ಯಾಸನ ಭಾರತವನ್ನು ಆಧರಿಸಿ ರಚಿಸಿದ ಈ ಕೃತಿಯು ದ್ರೌಪದಿಯ ಪಾತ್ರವನ್ನು ಹೊಸ ಬೆಳಕಿನಲ್ಲಿ ಇಟ್ಟು ನೋಡುತ್ತದೆ.

About the Author

ಸತ್ಯವತಿ ರಾಮನಾಥ

ಲೇಖಕಿ ಸತ್ಯವತಿ ರಾಮನಾಥ ಅವರು 1951ರಲ್ಲಿ, ಹಾಸನ ಜಿಲ್ಲೆಯ ಮರಿತಮ್ಮನ ಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಸೂರ್ಯನಾರಾಯಣಪ್ಪ ಮತ್ತು ತಾಯಿ ಅನಂತಲಕ್ಷ್ಮಿ. 1970ರಲ್ಲಿ ಬೆಂಗಳೂರು ವಿಶ್ವ ವಿದ್ಯಾನಿಲಯ ದಿಂದ ಬಿ.ಎಸ್ಸಿ.ಪದವಿಯನ್ನೂ, 1974ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪ್ರಥಮ ಶ್ರೇಣಿಯಲ್ಲಿ ಸಂಸ್ಕೃತ ಭಾಷೆಯ ಎಂ.ಎ. ಪದವಿಯನ್ನೂ ಗಳಿಸಿದರು. ಅವರು ಸಂಸ್ಕೃತ ಅಧ್ಯಾಪಕರಾಗಿ ಅನೇಕ ಮಹಾವಿದ್ಯಾಲಯಗಳಲ್ಲಿ ಮೂವತ್ತು ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದಾರೆ. ಮೂರುದಶಕಗಳಿಂದಲೂ ಗಮಕ ಕಾವ್ಯವಾಚನಗಳಿಗೆ ವ್ಯಾಖ್ಯಾನ ನೀಡುವುದರ ಮೂಲಕ ಕನ್ನಡದ ವರಕವಿಗಳಾದ ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ, ನರಹರಿ, ಕುವೆಂಪು ಮೊದಲಾದವರನ್ನು ಕೇಳುಗರಿಗೆ ಪರಿಚಯಿಸಿದ್ದಾರೆ. ಇವರ ಸಾವಿರಾರು ವ್ಯಾಖ್ಯಾನ ...

READ MORE

Related Books