ಸೂರ್ಯನಿಗೊಂದು ವೀಳ್ಯ

Author : ಎಚ್. ನಾಗವೇಣಿ

Pages 246

₹ 160.00




Year of Publication: 2011
Published by: ಪ್ರೇಜಾಸ ಪ್ರಕಾಶನ
Address: ಎಸ್.123, ದೀಪ್ತಿ ಅಪಾರ್ಟ್ ಮೆಂಟ್, 1ನೇ ಕ್ರಾಸ್, ಕಿರ್ಲೋರ್ಸ್ಕರ್ ಕಾಲೋನಿ, ಬಸವೇಶ್ವರನಗರ, ಬೆಂಗಳೂರು- 560079
Phone: 9620419113

Synopsys

‘ಸೂರ್ಯನಿಗೊಂದು ವೀಳ್ಯ’ ಲೇಖಕಿ ಎಚ್. ನಾಗವೇಣಿ ಅವರ ಲೇಖನ ಸಂಕಲನ. ಇಲ್ಲಿ ನನ್ನ ಮಾಯಾಬಜಾರು, ನೀರ ತಾವರೆಯಡಿಯ ಪಾಚಿ, ಎಣ್ಣೆ ಬಂದಾಗ ಗಾಣ ಮುರಿದರೆ, ಅಮ್ಮ ಮತ್ತು ಅಮ್ಟೆ ಮರ, ಅಡಿಕೆಗೆ ಹೋದ ಮಾನ, ಬಂಡಾಯದ ಅಕ್ಕ ಪರಂಪರೆಯ ಭಾವ, ದಾರಿಯ ಮೀರಿದವರು, ಕಲ್ಲು ಬಂಡೆಯ ಮೇಲೆ ಹಸಿರುಕ್ರಾಂತಿ, ಹೆಣ್ಣೊಳಗಿನ ಭಾಷಾಂತರ, ಕೊರಗನಂಗಳದ ಗೋಮಾತೆ, ಹೆಣ್ಣು ಮಾಯೆಯಲ್ಲ, ಇರುಳು ಪುರುಷರದ್ದೇನು, ಇವ್ಳು ಯಾವ ಬಳ್ಳಿ, ಬಲ್ಲಿರೇ ಬಂದೀಖಾನೆಗಳನ್ನ, ಅಪ್ಪ ಸಿಕ್ಕ, ಮೀಯಿಸೋ ಹಬ್ಬ, ರಾಮನ ವ್ಯಾಧಿ, ಧೂಳಿನಿಂದ ಧೂಳಿಗೆ ಸೇರಿದಂತೆ ಸುಮಾರು 44 ಲೇಖನಗಳು ಸಂಕಲನಗೊಂಡಿವೆ.

About the Author

ಎಚ್. ನಾಗವೇಣಿ
(29 November 1962)

ಎಚ್. ನಾಗವೇಣಿಯವರು ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲ್ಲೂಕಿನ ಹೊನ್ನಕಟ್ಟೆಯಲ್ಲಿ 29-11-1962 ರಂದು ಜನಿಸಿದರು. ಕರಾವಳಿಯ ಸಾಂಸ್ಕೃತಿಕ ವಿಭಿನ್ನತೆಯ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪಲ್ಲಟಗಳನ್ನು ಶೋಧಿಸುವ ಉತ್ತಮ ಕಥೆಗಳನ್ನು ನೀಡುತ್ತ ಡಾ. ಎಚ್. ನಾಗವೇಣಿ ಸಾಹಿತ್ಯಲೋಕದ ಗಮನ ಸೆಳೆದಿದ್ದಾರೆ. ವಿಜ್ಞಾನ, ಗ್ರಂಥಾಲಯ ವಿಜ್ಞಾನ, ಸಾಹಿತ್ಯ ಮತ್ತು ಶಿಕ್ಷಣ ಇವೆಲ್ಲದರಲ್ಲಿ ಪದವಿಗಳನ್ನು ಪಡೆದಿರುವ ಅವರು, ಈಗ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಗ್ರಂಥಾಲಯದ ಮುಖ್ಯ ಗ್ರಂಥಪಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಕಟಿತ ಕೃತಿಗಳು- ನಾಲ್ಕನೇ ನೀರು, ಮೀಯುವ ಆಟ, ಕಡಲು, ವಸುಂಧರೆಯ ಗ್ಯಾನ, ಸೂರ್ಯನಿಗೊಂದು ವೀಳ್ಯ (ಕಥಾ ಸಂಕಲನಗಳು), ಗಾಂಧಿ ...

READ MORE

Related Books