ಧರಿನಾಡ ದಲಿತ ಕವಿ -ಕಾವ್ಯ: ಸಮೀಕ್ಷೆ

Author : ರಾಜಕುಮಾರ ಮಾಳಗೆ

Pages 136

₹ 120.00




Year of Publication: 2020
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಮುಖ್ಯರಸ್ತೆ, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕ ರಾಜಕುಮಾರ ಶಿವಶರಣಪ್ಪ ಮಾಳಗೆ ಅವರ ಕೃತಿ- ಧರಿನಾಡ ದಲಿತ ಕವಿ ಕಾವ್ಯ : ಸಮೀಕ್ಷೆ. ಬೀದರ್ ಜಿಲ್ಲೆಯ ದಲಿತ ಲೇಖಕರ ಪರಿಚಯ ಹಾಗೂ ಅವರು ಬರೆದಿರುವ ಕಾವ್ಯ ಮತ್ತು ಸಾಹಿತ್ಯದ ಹೊಸ ಪ್ರಕಾರಗಳಾದ ಆಧುನಿಕ ವಚನ, ಹೈಕು, ಗಜಲ್ ಗಳನ್ನು ಅಧ್ಯಯನಕ್ಕೆ ಒಳಪಡಿಸಿ, ವಿಶ್ಲೇಷಿಸಿದ ಬರಹಗಳು ಒಳಗೊಂಡಿವೆ. ಬೀದರ್ ಜಿಲ್ಲೆಯ ದಲಿತ ಲೇಖಕರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಕೃತಿ ಇದು.

About the Author

ರಾಜಕುಮಾರ ಮಾಳಗೆ

ಲೇಖಕ ರಾಜಕುಮಾರ ಮಾಳಗೆ ಅವರು ಕಲಬುರಗಿ ಜಿಲ್ಲೆಯ ಕಮಲಾಪುರದವರು. ಎಂ.ಎ, ಪಿ. ಎಚ್. ಡಿ  ಪದವೀಧರರು. ಇವರು ಕವನ, ಲೇಖನ, ವಿಮರ್ಶೆ ಹಾಗೂ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ಹಲವಾರು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ ಕೃತಿಗಳು: ಕನ್ನಡ ದಲಿತ ಕವಿ ಕಾವ್ಯ ಸಮೀಕ್ಷೆ ...

READ MORE

Related Books