‘ನೇಗಿಲಯೋಗಿ’ಯ ದಾರಿಯ ಬುತ್ತಿ

Author : ಅಮ್ಮೆಂಬಳ ಆನಂದ

Pages 384

₹ 95.00




Year of Publication: 2016
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಕೃಷಿಯನ್ನು ಕುರಿತ ಅಪರೂಪದ ಪುಸ್ತಕ. ಆನಂದ ಅಮ್ಮೆಂಬಳ ಅವರು ರಚಿಸಿರುವ ಈ ಕೃತಿಯಲ್ಲಿ ಕೃಷಿ ಹಾಗೂ ರೈತ ಮುಂದಿನ ದಿನಗಳಲ್ಲಿ ಎದುರಿಸಬೇಕಿರುವ ಸಂಗತಿಗಳು ಅದಕ್ಕೆ ಕಂಡುಕೊಳ್ಳಬೇಕಾದ ದಾರಿಗಳ ಬಗ್ಗೆ ವಿವರಿಸಿದ್ದಾರೆ.

About the Author

ಅಮ್ಮೆಂಬಳ ಆನಂದ

ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದರು ಮಂಗಳೂರಿನ ಬಿಜೈಯಲ್ಲಿ ಪ್ರಾಥಮಿಕ ಶಿಕ್ಷಣ, ಕೆನರಾ ಹೈಸ್ಕೂಲಿನಲ್ಲಿ ಹೈಸ್ಕೂಲು ಶಿಕ್ಷಣ, ನಂತರ ವಿವಿಧೆಡೆ ಬೇರೆಬೇರೆ ಉದ್ಯೋಗಗಳನ್ನು ನಿರ್ವಹಿಸಿದವರು. ಮಂಗಳೂರಿನ 'ನವಭಾರತ' ದೈನಿಕದಲ್ಲಿ ಉಪಸಂಪಾದಕರಾಗಿದ್ದರು. 'ಜನಸೇವಕ' ಎಂಬ ಸಾಪ್ತಾಹಿಕ ನಡೆಸುತ್ತಿದ್ದರು.  ಸಾಹಿತಿ ದಿನಕರ ದೇಸಾಯಿ ಅವರ ಒಡನಾಡಿಗಳು. 'ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದರು. ’ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಶಾದ್ರಿ ಶಾಮಣ್ಣ ನೆನಪಿನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಗೌರವಗಳು ಸಂದಿವೆ.  ...

READ MORE

Related Books