ನಾಡಹಬ್ಬ ದಸರಾ

Author : ವಿ. ರಂಗನಾಥ್

₹ 500.00




Published by: ಸಂಸ್ಕೃತಿ ಪಬ್ಲಿಶಿಂಗ್ ಹೌಸ್

Synopsys

ಲೇಖಕ ವಿ. ರಂಗನಾಥ್ ಅವರ ಕೃತಿ ʻನಾಡಹಬ್ಬ ದಸರಾʼ. ಪುಸ್ತಕವು ಹಿಂದೆ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ವೈಭವದಿಂದ ಆಚರಿಸುತ್ತಿದ್ದ ನಾಡಹಬ್ಬ ದಸರಾ ಹಾಗೂ ಅದರ ಪರಂಪರೆಯ ಬಗ್ಗೆ ಹೇಳುತ್ತದೆ. ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ನಾಡಹಬ್ಬ ದಸರಾ ಆಚರಣೆಯನ್ನು ಮುಂದುವರಿಸಿದರು. ವಿಜಯನಗರದಲ್ಲಿ ನಡೆಯುತ್ತಿದ್ದ ವೈಭವಯುತ ಆಚರಣೆ ಮೈಸೂರಲ್ಲಿ ಮುಂದುವರಿಯಿತು. ಇವೆಲ್ಲವನ್ನೂ ಲೇಖಕರು ಇಲ್ಲಿ ವಿವರಿಸಿದ್ದಾರೆ.

About the Author

ವಿ. ರಂಗನಾಥ್

ಲೇಖಕ ವಿ. ರಂಗನಾಥ್ ಅವರು 26 ವರ್ಷ ಕಾಲ ಸರಕಾರಿ ಸೇವೆಯಲ್ಲಿದ್ದು, ತಹಸೀಲ್ದಾರರಾಗಿ ಈಗ ನಿವೃತ್ತರು. ಬಿ.ಎಸ್ಸಿ, ಎಲ್.ಎಲ್.ಬಿ, ಡಿಪ್ಲೋಮ ಇನ್ ಜರ್ನಲಿಸಂ, ಪಿ.ಜಿ ಡಿಪ್ಲೋಮ ಇನ್ ಜರ್ನಲಿಸಂ, ಪಿ.ಜಿ ಡಿಪ್ಲೋಮೋ ಇನ್ ಮಾಸ್ ಕಮ್ಯುನಿಕೇಶನ್ ಜರ್ನಲಿಸಂ, ಎಂ. ಎ ಕನ್ನಡ, ಪಿ.ಹೆಚ್.ಡಿ(ಕೆ.ಎಸ್. ಓ.ಯು), ಎಂ.ಎ(ಇತಿಹಾಸ), ಪಿ.ಹೆಚ್.ಡಿ(ಐನ್ ಸ್ಟೀನ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿ, ಯುಎಸ್‌ಎ), ಮೈಸೂರು ದಸರಾ ಉತ್ಸವದ ವಿಶೇಷ ಕರ್ತವ್ಯಾಧಿಕಾರಿಯಾಗಿ 13 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ದಸರಾ ಬಗ್ಗೆ ಹಲವಾರು ವರ್ಷ ಆಕಾಶವಾಣಿಯಲ್ಲಿ ದೂರದರ್ಶನ ವಾಹಿನಿಗಳಲ್ಲಿ ವೀಕ್ಷಕರಿಗೆ ವಿವರಣೆ ನೀಡಿದ್ದಾರೆ. ಭದ್ರಾವತಿ ಹಾಗೂ ಬೆಂಗಳೂರು ಆಕಾಶವಾಣಿ ಕೇಂದ್ರಗಳಿಂದ ಸುಮಾರು 100 ...

READ MORE

Related Books