ಪಂಚಮ ಸಂಪುಟ 2

Author : ಸಮತಾ ಬಿ. ದೇಶಮಾನೆ

Pages 543

₹ 550.00




Year of Publication: 2019
Phone: 9886407011

Synopsys

ಸಮತಾ ಬಿ. ದೇಶಮಾನೆ ಅವರ ಕೃತಿ ಪಂಚಮ ಸಂಪುಟ 2. ಸಾಮಾಜಿಕ ಪ್ರಜ್ಞೆಯ ಲೇಖನಗಳು ಈ ಕೃತಿಯಲ್ಲಿ ಕಂಡದ್ದು ಕಂಡಂಗೆ, ಎಲ್ಲೆಂದು ನೆಲಸೋಣ? ಯಾರನ್ನು ನಂಬೋಣ?, ಸಾಮಾಜಿಕ ಬಹಿಷ್ಕಾರ, ಮೂಡಿಗೆರೆ ಪೊಲೀಸರಿಂದ ದಲಿತ ಕಾರ್ಮಿಕನ ಕೊಲೆ, ದಲಿತ ಅಸ್ಪ್ರಶ್ಯತಾ ಗೃಹಬಂಧನ,ದಲಿತರ ಗೋರಿಯ ಮೇಲೆ ಕೆಂಪು ಗುಲಾಬಿ, ಮೂಲಭೂತ ಸಮಸ್ಯೆಗಳು,ಸಂಪೂರ್ಣವಾಗಿ ಒಡೆದು ಹೋಗಿರುವರು ಪ್ರಮುಖವಾಗಿವೆ. ಭೂಕಾಯಿದೆ ಮತ್ತು ಕಾನೂನು ಪ್ರಜ್ಞೆಯ ಲೇಖನಗಳು, ಸರ್ಕಾರಕ್ಕೆ ಎಚ್ಚರಿಸುವ ಲೇಖನಗಳು, ಮೌಢ್ಯತೆಯ ಅರಿವು ಮೂಡಿಸುವ ಲೇಖನಗಳು ಸೇರಿ ಅನೇಕ ಬಗೆಯ ಲೇಖನಗಳಿವೆ.

About the Author

ಸಮತಾ ಬಿ. ದೇಶಮಾನೆ

ಸಮತಾ ಬಿ. ದೇಶಮಾನೆ, ಎಂ.ಎ.(ಸಮಾಜಶಾಸ್ತ್ರ), ಎಂ.ಎ.(ಇತಿಹಾಸ), ಪಿಎಚ್.ಡಿ. ಪತ್ರಿಕೋದ್ಯಮ ಹಾಗೂ ಜೈನಶಾಸ್ತ್ರದಲ್ಲಿ ಡಿಪ್ಲೊಮಾ ಪದವಿಗಳನ್ನು ಪಡೆದವರು. ಇವರು ಜನಿಸಿದ್ದು 1963 ಸೆಪ್ಟೆಂಬರ್‌ 23ರಂದು ಗಾಜಿಪುರ, ಗುಲಬರ್ಗಾ ಜಿಲ್ಲೆಯಲ್ಲಿ. ತಂದೆ  ಬಾಬುರಾವ್ ಎಸ್. ದೇಶಮಾನೆ, ತಾಯಿ- ರತ್ನಾ ದೇಶಮಾನೆ. ಕೃತಿ : ಮಹಿಳೆ ಮತ್ತು ಸಮಾಜಶಾಸ್ತ್ರ, ಸಮಾಜಶಾಸ್ತ್ರ ಮತ್ತು ಮಾಧ್ಯಮ, ಸಮಾಜ ಪರಿವರ್ತನೆಯ ಚಿಂತಕರು, ಸಮಾಜಶಾಸ್ತ್ರ ಮತ್ತು ಸಂಘಟನೆಗಳು, ಸಮಾಜಶಾಸ್ತ್ರ ಮತ್ತು ಮಹಿಳಾ ಚಳವಳಿಗಳು, ಸಮಾಜ ಮತ್ತು ಸಾಮಾಜಿಕ ಚಳವಳಿಗಳು ಡಾ. ಕೆ.ಎನ್. ವಿಜಯಲಕ್ಷ್ಮಿ (ಪರಿಚಯಾತ್ಮಕ ಕೃತಿ), ಅಂಬೇಡ್ಕರ್‌ ದೃಷ್ಟಿಯಲ್ಲಿ ಕಾರ್ಮಿಕರು ಮತ್ತು ಮಹಿಳೆ, ದಲಿತ ಮಹಿಳೆಯರ ಬದಲಾಗುತ್ತಿರುವ ಸ್ಥಾನಮಾನಗಳು (ಪಿಹೆಚ್.ಡಿ.) ...

READ MORE

Related Books