ಸಾಹಿತ್ಯ ಸ್ಪಂದನ

Author : ಶೈಲಜಾ ಶರಣಗೌಡ

Pages 108

₹ 100.00




Year of Publication: 2021
Published by: ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ
Address: ಮುಖ್ಯರಸ್ತೆ, ಸರಸ್ವತಿ ಗೋದಾಮು, ಸೂಪರ್ ಮಾರ್ಕೆಟ್, ಕಲಬುರಗಿ-585101

Synopsys

ಲೇಖಕಿ ಡಾ. ಶೈಲಜಾ ಶರಣಗೌಡ ಅವರ ಕೃತಿ-ಸಾಹಿತ್ಯ ಸಂಪದ. ಕಲ್ಯಾಣ ಕರ್ನಾಟಕ ಸಂಸ್ಕೃತಿಗೆ ಹೆಜ್ಜೆಗಳು, ಸಿರಿಗನ್ನಡ ನುಡಿ ತೋರಣ, ಜನಪದ ಸಾಹಿತ್ಯದಲ್ಲಿ ಸಾಮರಸ್ಯ ದಾಂಪತ್ಯ, ವಚನ ಓದು ಸಾರ್ಥಕ ಬದುಕು, ಸಮರ್ಪಿತ ಪ್ರಚೇತನ, ಕನ್ನಡದಲ್ಲಿ ಬೌದ್ಧ ಸಾಹಿತ್ಯ ಕೃತಿಗಳು, ವಚನ ನಿರ್ವಚನ ಪರಿಶೀಲನೆ, ಸಾಹಿತ್ಯ ಜ್ಯೋತಿ ಅವಲೋಕನ, ಸೇರಿದಂತೆ 12 ಲೇಖನಗಳನ್ನು ಸಂಕಲಿಸಲಾಗಿದೆ. ಈ ಲೇಖನಗಳು ಸಾಹಿತ್ಯಕ, ಸಂಶೋಧನಾತ್ಮಕ,ಅಧ್ಯಾತ್ಮಿಕ ಹಾಗೂ ಸಮೀಕ್ಷಾತ್ಮಕ ಸ್ವರೂಪ ಹೊಂದಿವೆ.

About the Author

ಶೈಲಜಾ ಶರಣಗೌಡ

ಲೇಖಕಿ ಶೈಲಜಾ ಶರಣಗೌಢ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಲ್ಲಾ (ಬಿ) ಗ್ರಾಮದವರು. ತಂದೆ ಶರಣಗೌಡ, ತಾಯಿ ಮಹಾದೇವಿ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಜೇವರ್ಗಿಯಲ್ಲಿ ಪ್ರೌಢ ಶಿಕ್ಷಣ, ಪಿಯುಸಿ, ಬಿಎ, ಬಿ.ಇಡಿ ಪದವಿ ಪೂರೈಸಿದರು.  ಕಲಬುರಗಿ ಸರಕಾರಿ ಮಹಾವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ದಿಂದ ಎಂಟು ಸುವರ್ಣ ಪದಕಗಳು ಹಾಗೂ ಪ್ರಥಮ ರ್‍ಯಾಂಕ್ ನೊಂದಿಗೆ ಎಂ.ಎ. ಪದವಿ ಪಡೆದರು. ಪ್ರಸ್ತುತ, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾಧ್ಯಯನ ಮುಂದುವರೆಸಿದ್ದಾರೆ.   ಕೃತಿಗಳು: ಸಿರಿಕನ್ನಡ : ನುಡಿತೋರಣ  (ಪ್ರಾಚೀನ ಮಧ್ಯಕಾಲೀನ ಮತ್ತು ಆಧುನಿಕ ಕನ್ನಡ ಕಾವ್ಯಗಳಲ್ಲಿ ಹುದುಗಿರುವ ಕಾವ್ಯೋಕ್ತಿಗಳನ್ನು ಸಂಗ್ರಹ ಕೃತಿ-2020 ) ಇವರು ಬರೆದ ...

READ MORE

Related Books