ಬಳೆಗಳ ಭಾರ ಹೊತ್ತು

Author : ಕೆ.ಎಸ್. ಚೈತ್ರಾ

Pages 104

₹ 90.00




Year of Publication: 2015
Address: ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು, ಕೋಡೂರು- ಅಂಚೆ-577418 ಹೊಸನಗರ-ತಾ, ಶಿವಮೊಗ್ಗ-ಜಿಲ್ಲೆ
Phone: 8861065161

Synopsys

ಲೇಖಕಿ ಕೆ.ಎಸ್. ಚೈತ್ರಾ ಅವರ ‘ಬಳೆಗಳ ಭಾರ ಹೊತ್ತು’ ಕೃತಿಯು ಬರಹಗಳ ಸಂಗ್ರಹವಾಗಿದೆ. ಈ ಕೃತಿಯು ‘ಇವು ಬದುಕಿನ ಪ್ರತಿಬಿಂಬಗಳು’ ಎಂಬ ಉಪಶೀರ್ಷಿಕೆಯನ್ನು ಹೊಂದಿವೆ.

ಥಾಯ್ ಲ್ಯಾಂಡಿನಲ್ಲಿ ಹೆಣ್ಣು ಮಕ್ಕಳ ಕೊರಳಿಗೆ ಲೋಹದ ಬಳೆಗಳನ್ನು ತೊಡಿಸುವ ಕಂದಾಚಾರದ ಬಗ್ಗೆ ಚಿಂತಿಸುವ ಈ ಕೃತಿಯು, ಜೀವನದ ಸಣ್ಣ ಸಣ್ಣ ಅಂಶಗಳನ್ನು ನಾವು ನೋಡುವ ವಿಧದ ಬಗ್ಗೆ ಇಲ್ಲಿ ಅನೇಕ ಲೇಖನಗಳಿದ್ದು, ನೈಜ ಹಾಗೂ ಸರಳ ರೀತಿಯ ಬರವಣಿಗೆ ಶೈಲಿ ಎಲ್ಲರೂ ಮೆಚ್ಚಿಕೊಳ್ಳುವಂತಿದೆ.

ಎಚ್.ಎಸ್.ವೆಂಕಟೇಶಮೂರ್ತಿ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ.

About the Author

ಕೆ.ಎಸ್. ಚೈತ್ರಾ

ಉದಯೋನ್ಮುಖ ಬರಹಗಾರ್ತಿಯಾದ ಚೈತ್ರಾ ಕೆ.ಎಸ್ ಅವರು ಹುಟ್ಟಿದ್ದು 1974 ಜೂನ್ 27. ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಅವರು ವೈದ್ಯ ಸಾಹಿತ್ಯ ರಚನೆಗಳಲ್ಲಿ ಹೆಸರಾದವರು. ವ್ಯಕ್ತಿತ್ವ ವಿಕಸನದಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ. ವಿದ್ಯಾರ್ಥಿಯಾಗಿದ್ದನಿಂದಲೆ ತಮ್ಮ ಒಲವನ್ನು ಸಾಹಿತ್ಯದೆಡೆ ಕಂಡುಕೊಂಡವರು ಸಮಗ್ರ ಸಾಧನೆಗಾಗಿ ಅಂತರರಾಷ್ಷ್ರೀಯ ಅತ್ಯತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದಾರೆ. ಆರೋಗ್ಯದ ನಗುವಿಗಾಗಿ, ಕುಶಲವೇ ಕ್ಷೇಮವೇ, ಯೋಗಕ್ಷೇಮ, ಪರಿಪೂರ್ಣ ವ್ಯಕ್ತಿತ್ವ ವ್ಯಕ್ತಿತ್ವ ವಿಕಸನ ಕೃತಿಗಳು.  ಉದಯೋನ್ಮುಖ ಬರಹಗಾರ ಪ್ರಶಸ್ತಿ, 'ಕಥಾರಂಗಂ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರರಾಷ್ಟ್ರೀಯ ಮಹಿಳಾ ವರ್ಷದ ದತ್ತಿನಿಧಿ ಬಹುಮಾನ. ಶಿವಮೊಗ್ಗೆಯ ನಾವಿಕ ಪತ್ರಿಕೆಗೆ “ಅಮೇರಿಕಾ ಪತ್ರ” ಮಹಿಳಾ ...

READ MORE

Related Books