ಮೀಸಲಾತಿ ಮಹತ್ವದ ಕೆಲ ಸಂಗತಿಗಳು

Author : ಬಿ.ಎ.ಕೆಂಚರೆಡ್ಡಿ

Pages 48

₹ 40.00




Year of Publication: 2023
Published by: ಸಂಗಾತ ಪುಸ್ತಕ
Address: ಸಂಗಾತ ಪುಸ್ತಕ , ಗಜೇಂದ್ರಗಡ್ ತಾಲ್ಲೂಕು, ಗದಗ್ ಜಿಲ್ಲೆ, ಪೋಸ್ಟ್ ರಾಜೂರ್ – 582114.
Phone: 9341757653

Synopsys

ಮೀಸಲಾತಿಗೆ ಸಂಬಂಧಿಸಿದಂತೆ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಈ ಕುರಿತು ಅರಿವನ್ನು ಮೂಡಿಸುವ ಪಠ್ಯಗಳ ಅಗತ್ಯ ಈ ಕಾಲದ ತುರ್ತಾಗಿದೆ. ಇದನ್ನು ಮನಗಂಡು .ಐಎಎಸ್ ಅಧಿಕಾರಿಯಾಗಿದ್ದ ಪಿ.ಎಸ್.ಕೃಷ್ಣನ್ ಅವರ Some important facts about Reservation ಬರಹವನ್ನು ಬಿ.ಎ.ಕೆಂಚರೆಡ್ಡಿ ಅವರಿಂದ ಅನುವಾದ ಮಾಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ.

About the Author

ಬಿ.ಎ.ಕೆಂಚರೆಡ್ಡಿ

ಬಿ.ಎ.ಕೆಂಚರೆಡ್ಡಿ ಅವರು ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡದವರು. ಅನುವಾದ ಅವರ ಆಸಕ್ತಿಯಾಗಿದೆ. ಪಿ.ಎಸ್.ಕೃಷ್ಣನ್ ಅವರ 'ಮೀಸಲಾತಿ ಕೆಲ ಮಹತ್ವದ ಸಂಗತಿಗಳು' ಅವರ ಅನುವಾದಿತ ಕೃತಿಯಾಗಿದೆ. ...

READ MORE

Related Books