ಹುಡುಕಾಟ

Author : ಚಂದ್ರಹಾಸ ಚಾರ್ಮಾಡಿ

Pages 82

₹ 60.00




Year of Publication: 2021
Published by: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
Address: ಧರ್ಮಶ್ರೀ ಕಟ್ಟಡ, ಧರ್ಮಸ್ಥಳ, ಬೆಳ್ತಂಗಡಿ ತಾಲೂಕು, ದ.ಕ. 574216
Phone: 9480248072

Synopsys

ಪತ್ರಕರ್ತ, ಲೇಖಕ ಚಂದ್ರಹಾಸ ಚಾರ್ಮಾಡಿ ಅವರ ಲೇಖನ ಸಂಕಲನ. ಇಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸಹಕಾರ ಬಳಗದ ಸದಸ್ಯರು ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಅವೆಲ್ಲವನ್ನೂ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ‘ಬಳಗದವರ ಸಹಕಾರದ ಸವಿನೆನಪುಗಳು’ ಎಂದೂ  ಕೃತಿಯ ಉಪ ಶೀರ್ಷಿಕೆ ಇದೆ.

About the Author

ಚಂದ್ರಹಾಸ ಚಾರ್ಮಾಡಿ
(24 May 1986)

ಪತ್ರಕರ್ತ, ಲೇಖಕ ಚಂದ್ರಹಾಸ ಚಾರ್ಮಡಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಪರ್ಲಾನಿಯವರು. ಎಂ.ಎ.ಪದವಿ(ಕನ್ನಡ), ಎಂ.ಎ.ಪತ್ರಿಕೋದ್ಯಮ(ಎಂ.ಸಿ.ಜೆ) ಪದವೀಧರರಾಗಿರುವ ಅವರು 2016ರಿಂದ ಹಂಪಿ ವಿಶ್ವವಿದ್ಯಾನಿಲಯದಡಿ ಕರಾವಳಿ ಕರ್ನಾಟಕದ ಕಥನ ಸಾಹಿತ್ಯದಲ್ಲಿ ಸಂಘರ್ಷ ಮತ್ತು ಸಾಮರಸ್ಯದ ಸ್ವರೂಪಗಳು ಎಂಬ ವಿಷಯದ ಕುರಿತು ಪಿಎಚ್.ಡಿ ಸಂಶೋಧನೆ ಕೈಗೊಂಡಿದ್ದಾರೆ. ಎಸ್ಸೆಸೆಲ್ಸಿ ಮುಗಿಸಿ ಬೆಂಗಳೂರಿನ ಮಾಧ್ಯಮ ಲೋಕದಲ್ಲಿ ವೃತ್ತಿ ಬದುಕು ಆರಂಭಿಸಿದ ಅವರು ಕಳೆದ ಒಂದು ದಶಕದಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಕಟಗೊಳ್ಳುತ್ತಿರುವ ರಾಜ್ಯದ ಅತೀ ಹೆಚ್ಚು 5.50 ಲಕ್ಷ ಪ್ರಸಾರವುಳ್ಳ ‘ನಿರಂತರ ಪ್ರಗತಿ’ ಮಾಸಪತ್ರಿಕೆಯಲ್ಲಿ ವರದಿಗಾರನಾಗಿ, ಉಪಸಂಪಾದಕನಾಗಿ ...

READ MORE

Related Books