ಕಡಲ ಒಡಲ ಕೂಗು

Author : ಸಂತೋಷ್ ತಮ್ಮಯ್ಯ

Pages 100

₹ 120.00




Year of Publication: 2013
Published by: ಪೂಮಾಲೆ ಕೊಡವ ಪತ್ರಿಕೆ
Address: ಕೊಡಗು ಜಿಲ್ಲೆ

Synopsys

‘ಕಡಲ ಒಡಲ ಕೂಗು’ ಕೃತಿಯು ಸಂತೋಷ್ ತಮ್ಮಯ್ಯ ಅವರ ಬರಹಗಳ ಸಂಕಲನವಾಗಿದೆ. ಕೊಡಗಿನ ಕೆಲ ಯುವಕರು ಕೊಡಗಿನಲ್ಲಿ ಮತ್ತೆ ಕರಿಮರದ ವೈಭವನ್ನು ಮರುಸ್ಥಾಪಿಸುವ ಪಣ ತೊಟ್ಟಿದ್ದಾರೆ. ಕರಿಮರದ ಮೂಲಕ ವಸಾಹತುಶಾಹಿಯ ಬೇರುಗಳನ್ನು ಕಳಚಬೇಕೆಂಬುದನ್ನು ಆ ಯುವಕರು ಅರ್ಥೈಸಿಕೊಂಡಿದ್ದಾರೆ. ಕದ್ದ ಕೋಹಿನೂರನ್ನೇನೋ ಮರಳಿ ತರಬಹುದು, ಆದರೆ ಬೆಲೆಬಾಳುವ ಕರಿಮರದ ವೈಭವ ಅದನ್ನು ನೆಟ್ಟೇ ಆಗಬೇಕೆಂದು ಅಭಿಯಾನ ಆರಂಭಿಸಿದ್ದಾರೆ ಎನ್ನುತ್ತದೆ ಈ ಕೃತಿ.

About the Author

ಸಂತೋಷ್ ತಮ್ಮಯ್ಯ

ಸಂತೋಷ್ ತಮ್ಮಯ್ಯ ಅಂಕಣಕಾರರು. ಕನ್ನಡಪ್ರಭ ಪತ್ರಿಕೆಯ ವಾರ್ತಾ ಸಂಪಾದಕರಾಗಿದ್ದಾರೆ.  ಕೃತಿಗಳು: ಸಮರ ಭೈರವಿ, ಉಘೇ  ವೀರಭೂಮಿಗೆ  ...

READ MORE

Related Books