ಒಳದನಿ

Author : ವಿವಿಧ ಲೇಖಕರು

Pages 72

₹ 55.00




Year of Publication: 2001
Published by: ನೈಋತ್ಯ ಪ್ರಕಾಶನ
Address: 43, ಮಾಂದಳಿರು, 2ನೇ ಹಂತ, ಎಂ. ಬ್ಲಾಕ್‌, ಕುವೆಂಪುನಗರ, ಮೈಸೂರು

Synopsys

‘ಒಳದನಿ’ ಕೆ.ನ ಶಿವತೀರ್ಥನ್‌ ಅವರ ಲೇಖನಗಳ ಸಂಗ್ರಹವಾಗಿದೆ. ಉನ್ನತ ಆದರ್ಶ ವ್ಯಕ್ತಿತ್ವಗಳನ್ನು ತಿಳಿಸುವ ಕೆಲ ಲೇಖನಗಳಿದ್ದು, ಸಾಹಿತಿ- ಕವಿಗಳು ಗಾಂಧಿಯನ್ನು ಕಂಡ ಬಗೆಯನ್ನೂ ಇಲ್ಲಿ ಪರಿಚಯಿಸಲಾಗಿದೆ.

About the Author

ವಿವಿಧ ಲೇಖಕರು

. ...

READ MORE

Reviews

 ಹೊಸತು-2002- ಫೆಬ್ರವರಿ

 ಸತ್ಯವು ಸರ್ವಶ್ರೇಷ್ಠ, ಪೂಜನೀಯವೆಂದು ನಂಬಿದ ಗಾಂಧೀಜಿಯವರ ಉನ್ನತ ಆದರ್ಶ ವ್ಯಕ್ತಿತ್ವಗಳನ್ನು ತಿಳಿಸುವ ಕೆಲ ಲೇಖನಗಳಿದ್ದು, ಸಾಹಿತಿ-ಕವಿಗಳು ಗಾಂಧಿಯನ್ನು ಕಂಡ ಬಗೆಯನ್ನೂ ಇಲ್ಲಿ ಪರಿಚಯಿಸಲಾಗಿದೆ. ಅಸ್ಪೃಶ್ಯತೆಯ ನಿವಾರಣೆಗೆ ಶ್ರಮಿಸಿದ ಅಂಬೇಡ್ಕರ್ ಬಗ್ಗೆ ಒಂದು ಲೇಖನವಿದೆ. ಇನ್ನುಳಿದ ಲೇಖನಗಳು `ಅಂತರ್ಮುಖ ವ್ಯಕ್ತಿತ್ವದ ಹಾಗೂ ಪ್ರಜ್ಞೆಯ ಸಂಕೇತದ ಫಲವಾಗಿ ಹೊರಹೊಮ್ಮಿವೆ. ಗೆಂಡಗಯ್ಯ ಎಂಬ ಇನ್ನೊಂದು ಬಹುಚರ್ಚಿತ ಕಥಾನಕದಿ೦ದಲೂ ಈ ಲೇಖಕರು ಪರಿಚಿತರು.

Related Books