ಸೃಷ್ಟಿಯ ರಂಗವಲ್ಲಿ : ಎಲ್ಲರಿಗಾಗಿ ವಿಜ್ಞಾನ ಮತ್ತು ಸಂಸ್ಕೃತಿ

Author : ಶಶಿಧರ ವಿಶ್ವಾಮಿತ್ರ

Pages 344

₹ 330.00




Year of Publication: 2020
Published by: ಸಾಹಿತ್ಯ ಭಂಡಾರ
Address: ಶಾಪ್ ನಂ.8, ಜೆಎಂ ಎಲ್ ಎನ್, ಬಳೇಪೇಟೆ, ಚಿಕ್ಕಪೇಟೆ, ಬೆಂಗಳೂರು, ಕರ್ನಾಟಕ -560053
Phone: 0802287 7618

Synopsys

ಲೇಖಕ ಶಶಿಧರ ವಿಶ್ವಾಮಿತ್ರ ಅವರ ಕೃತಿ ‘ಸೃಷ್ಟಿಯ ರಂಗವಲ್ಲಿ : ಎಲ್ಲರಿಗಾಗಿ ವಿಜ್ಞಾನ ಮತ್ತು ಸಂಸ್ಕೃತಿ’. ಈ ಕೃತಿಯ ಮೂಲಕ ಲೇಖಕರು ವಿಜ್ಞಾನ ಹಾಗೂ ಸಂಸ್ಕೃತಿಯನ್ನು ಎಲ್ಲರಿಗೂ ಅರ್ಥವಾಗುವ ವಿಧದಲ್ಲಿ ಸರಳವಾಗಿ ತಿಳಿಹೇಳಿದ್ದಾರೆ. ಭೂಮಿಗೂ ವಿಜ್ಞಾನಕ್ಕೂ ಇರುವ ಸಂಬಂಧವನ್ನು ಸುಲಭ ವಿಧಾನದಲ್ಲಿ ಅರ್ಥೈಸಿಕೊಳ್ಳುವ ಬಗೆಯನ್ನು ಲೇಖನಗಳಲ್ಲಿ ವಿವರಿಸಿದ್ದಾರೆ..

About the Author

ಶಶಿಧರ ವಿಶ್ವಾಮಿತ್ರ

ಶಶಿಧರ ವಿಶ್ವಾಮಿತ್ರ ಅವರು ಬರಹಗಾರರು ಕೃತಿಗಳು: ಖಿಲ, ವಿಜ್ಞಾನಿಗಳ ಬೆಳಕು, ಬಯಲು (ಅನುವಾದ), ಸರಳ ಆರೋಗ್ಯ ವಿಜ್ಞಾನ, ಸಂಚಿ (ಆತ್ಮಕಥೆ), ಹಿಂದೂ ಧರ್ಮ ಭಾರತೀಯ ಪರಂಪರೆಯ ಬೆಳಕು, ಪದ ಕುಸಿಯೇ  ನೆಲವಿಹುದು, ಸೃಷ್ಟಿಯ ರಂಗವಲ್ಲಿ. ...

READ MORE

Related Books