ನುಡಿಗನ್ನಡಿ

Author : ಶ್ರೀಪಾದ ನಾರಾಯಣ ಶೆಟ್ಟಿ

Pages 140

₹ 120.00




Year of Publication: 2018
Published by: ಸಿವಿಜಿ ಇಂಡಿಯಾ
Address: ಕಸ್ತೂರಬಾ ಭವನ, ಗಾಂಧಿ ಭವನ ಕ್ಯಾಂಪಸ್‌, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು.
Phone: 08022340799

Synopsys

ವಿಭಿನ್ನ ವಸ್ತು ಮತ್ತು ವಸ್ತುವಿನ್ಯಾಸವುಳ್ಳ ಇಪ್ಪತ್ತು ಲೇಖಕರ ಪುಸ್ತಕಗಳಿಗೆ ಡಾ.ಶ್ರೀಪಾದ ಶೆಟ್ಟಿಯವರು ಬರೆದ ಮುನ್ನುಡಿಗಳ ಸಂಗ್ರಹ ‘ನುಡಿಗನ್ನಡಿ’. ಇಲ್ಲಿಯ ಪ್ರತಿ ಮುನ್ನುಡಿಯೂ ವಸ್ತುನಿಷ್ಠವಾಗಿದ್ದು ಕೃತಿಕಾರರ ಪರಿಚಯದೊಂದಿಗೆ ಅವರ ಪರಿಸರವನ್ನೂ ಆತ್ಮೀಯವಾಗಿ ಚಿತ್ರಿಸುತ್ತದೆ. ಅಲೆಯಂತೆ ಕಸಕಡ್ಡಿಗಳನ್ನು ಸೋಸಿ ತಟಕ್ಕೆ ತಳ್ಳುತ್ತದೆ.

About the Author

ಶ್ರೀಪಾದ ನಾರಾಯಣ ಶೆಟ್ಟಿ
(14 May 1955)

ಲೇಖಕ ಶ್ರೀಪಾದ ನಾರಾಯಣ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮುಗ್ವಾ ಗ್ರಾಮದಲ್ಲಿ 1955 ಮೇ 14ರಂದು ಜನಿಸಿದರು. ವೃತ್ತಿಯಲ್ಲಿ ಅಧ್ಯಾಪಕರಾದ ಅವರು ಕವನ ರಚನೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಅವರು ಹಲವಾರು ಬಂಡಾಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ದಿನಕರ ದೇಸಾಯಿ-ಬದುಕು-ಬರಹ (ಮಹಾಪ್ರಬಂಧ), ಮೈತ್ರಿ, ಕಾವ್ಯ, ಕಾವ್ಯನಂದನ (ಕವನ ಸಂಗ್ರಹಗಳು), ಪ್ರಿಯಶರಾವತಿ, ಕಪ್ಪು ಜನರ ಕೆಂಪು ಕಾಶಿ (ಸಂಪಾದನೆ) ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದಾರೆ.  ...

READ MORE

Related Books